ಜಗತ್ತಿಗೆ ಭಾರತವೇ ದೊಡ್ಡಣ್ಣ.! G-20 ನಮಗೇನು ಲಾಭ.?
Karnataka Tv Special: ಇಡೀ ಜಗತ್ತು ಈಗ ಭಾರತದತ್ತ ತಿರುಗಿ ನೋಡ್ತಿದೆ.. ಜಗತ್ತಿನ ದೊಡ್ಡ ದೊಡ್ಡ ನಾಯಕರು, ಘಟಾನುಘಟಿ ನಾಯಕರು ಭಾರತದಲ್ಲೇ ಇದ್ದಾರೆ.. ಜೋ ಬೈಡನ್, ರಿಷಿ ಸುನಕ್ ಸೇರಿ ವಿಶ್ವವೇ ಭಾರತದಲ್ಲಿದೆ.. ಇದಕ್ಕೆ ಕಾರಣ ಜಿ-20 ಶೃಂಗಸಭೆ.. ದಿಲ್ಲಿಯ ಪ್ರಗತಿ ಮೈದಾನದಲ್ಲಿ ನಿರ್ಮಿಸಿರೋ ಇಂಟರ್ನ್ಯಾಷನಲ್ ಎಕ್ಸಿಬಿಷನ್ ಕಮ್ ಕನ್ವೆನ್ಷನ್ ಸೆಂಟರ್ನಲ್ಲಿ ಜಿ20 ಶೃಂಗಸಭೆ ನಡೀತಿದೆ. ಇಲ್ಲಿ ನಿರ್ಮಿಸಲಾಗಿರೋ ‘ಭಾರತ ಮಂಟಪ’ ಇದೀಗ ಜಗತ್ತಿನ ಆಕರ್ಷಣೆ. ಹಾಗಿದ್ರೆ ಏನಿದು ಭಾರತ ಮಂಟಪ.? ಬಸವಣ್ಣ ಅವರ ಅನುಭವ ಮಂಟಪಕ್ಕೂ … Continue reading ಜಗತ್ತಿಗೆ ಭಾರತವೇ ದೊಡ್ಡಣ್ಣ.! G-20 ನಮಗೇನು ಲಾಭ.?
Copy and paste this URL into your WordPress site to embed
Copy and paste this code into your site to embed