Inba Sekhar : ಕಾಸರಗೋಡು  ಜಿಲ್ಲಾಧಿಕಾರಿ ಕಚೇರಿಯಲ್ಲಿ  ಕಾರ್ಗಿಲ್ ವಿಜಯ ದಿನಾಚರಣೆ

Kasargod News : ಕಾರ್ಗಿಲ್ ವಿಜಯ್ ದಿವಸ್ ಜುಲೈ 26 ಭಾರತೀಯರ ಮನದಲ್ಲಿ ಅಚ್ಚಲಿಯದೆ ಉಳಿಯೋ ದಿನ. ಕಾರ್ಗಿಲ್ ನಲ್ಲಿ ನಿಂತು ಸೆನೆಸಾಡಿ ಪಾಕ್ ದುಷ್ಟರನ್ನು ಸದೆಬಡಿದ ದಿನವದು. ಈ ದಿನವನ್ನು ಭಾರತದಾದ್ಯಂತ ಗೌರವದಿಂದ ಆಚರಿಸಲಾಗುತ್ತದೆ. 24ನೇ  ಕಾರ್ಗಿಲ್ ವಿಜಯ್ ದಿನವನ್ನು  ಭಾರತವು ವೀರೋಚಿತವಾಗಿ ಆಚರಿಸುತ್ತಿರುವ ಸಂದರ್ಭದಲ್ಲಿ ಕಾಸರಗೋಡು ಜಿಲ್ಲಾಡಳಿತ ವತಿಯಿಂದಲೂ ಕಾರ್ಗಿಲ್ ವಿಜಯೋತ್ಸವ ದಿನಾಚರಣೆ ನಡೆಯಿತು.  ಜಿಲ್ಲಾಧಿಕಾರಿ ಕೆ.ಇನ್ ಬಾ ಶೇಖರ್ ಕಾರ್ಗಿಲ್  ಹುತಾತ್ಮರಿಗೆ ಪುಷ್ಪಾರ್ಚನೆ ನಡೆಸಿದರು. 1999 ಮೇ ನಿಂದ ಜುಲೈ ವರೆಗೆ ಸುದೀರ್ಘವಾದ … Continue reading Inba Sekhar : ಕಾಸರಗೋಡು  ಜಿಲ್ಲಾಧಿಕಾರಿ ಕಚೇರಿಯಲ್ಲಿ  ಕಾರ್ಗಿಲ್ ವಿಜಯ ದಿನಾಚರಣೆ