Kaveri water: ಬಿಬಿಎಂಪಿ ಕಛೇರಿ ಮುಂಭಾಗ ಕಾರ್ಯಕರ್ತರಿಂದ ಕೇಶಮುಂಡನ.

ರಾಜ್ಯ ಸುದ್ದಿ: ಬರಗಾಲ ಸಂದರ್ಭದಲ್ಲೂ ತಮಿಳುನಾಡಿಗೆ ಕಾವೇರಿ ನದಿ ನೀರು ಹಂಚಿಕೆ ಮಾಡುತ್ತಾ ರಾಜ್ಯದ ರೈತರಿಗೆ ಹಾಗೂ ಜನರಿಗೆ ಅನ್ಯಾಯವಾಗುತ್ತಿರುವ ನಡೆಯನ್ನು ಖಂಡಿಸಿ ಬೆಂಗಳೂರಿನ ಕೆಆರ್ ಪುರದಲ್ಲಿ ರತ್ನ ಭಾರತ ರೈತ ಸಮಾಜದ ವತಿಯಿಂದ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಳ್ಳಲಾಗಿತ್ತು. ಮೊದಲಿಗೆ ವೃತ್ತದ ಕಟ್ಟೆ ವಿನಾಯಕ ದೇವಾಲಯ ಸಮೀಪದ ಕಾವೇರಿ ದೇವಿ ಪುತ್ಥಳಿಗೆ ಹಾಲಿನ ಅಭಿಷೇಕ ಮಾಡಿ ಪ್ರತಿಭಟನೆಗೆ ಚಾಲನೆ ನೀಡಿದರು. ಬಳಿಕ ಬಿಬಿಎಂಪಿ ಕಛೇರಿ ಮುಂಭಾಗಕ್ಕೆ ತೆರಲಿ ರಾಜ್ಯ ಹಾಗೂ ಕೇಂದ್ರ ವಿರುದ್ಧ ದಿಕ್ಕಾರ ಕೂಗಿ, ಸಂಘಟನೆಯ … Continue reading Kaveri water: ಬಿಬಿಎಂಪಿ ಕಛೇರಿ ಮುಂಭಾಗ ಕಾರ್ಯಕರ್ತರಿಂದ ಕೇಶಮುಂಡನ.