‘ಲಾಠಿ ಏಟು ಬಿದ್ದಿದ್ದಕ್ಕೆ ಕ್ಷಮಿಸಿ, ನೀವು ಕೊಟ್ಟ ಪ್ರೀತಿಗೆ ಚಿರಋಣಿ’
ಬೆಂಗಳೂರು: ಅಂತೂ ಇಂತೂ ಚುನಾವಣೆ ಪ್ರಚಾರವೆಲ್ಲ ಮುಗಿದು, ಎಲ್ಲರೂ ಮತದಾನ ಮಾಡುವ ಸರದಿ ಬಂದಿದೆ. ಸೆಲೆಬ್ರಿಟಿಗಳೆಲ್ಲ ಆಯಾ ಪಕ್ಷದ ಪರ ಮತದಾನ ಮಾಡಿ ಬಂದಿದ್ದಾರೆ. ಕಿಚ್ಚ ಸುದೀಪ್ ಕೂಡ ಬಿಜೆಪಿ ಪರ ಕ್ಯಾಂಪೇನ್ ಮಾಡಿದ್ದು, ಜನರಿಗೆ ಧನ್ಯವಾದ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸುದೀಪ್, ಜನರನ್ನು ಕುರಿತು ಕವಿತೆ ಬರೆದಿದ್ದಾರೆ. ಜನರ ಕೊಟ್ಟ ಪ್ರೀತಿ ಬಗ್ಗೆ ಕವನ ಬರೆದ ಸುದೀಪ್, ಧನ್ಯವಾದ ಹೇಳಿದ್ದಾರೆ. ಅಲ್ಲದೇ, ತಮ್ಮನ್ನು ನೋಡಲು ಬಂದ ಅಭಿಮಾನಿಗಳಿಗೆ ಲಾಠಿ ಏಟು ಬಿದ್ದಿದ್ದರೆ, ಅದಕ್ಕೆ … Continue reading ‘ಲಾಠಿ ಏಟು ಬಿದ್ದಿದ್ದಕ್ಕೆ ಕ್ಷಮಿಸಿ, ನೀವು ಕೊಟ್ಟ ಪ್ರೀತಿಗೆ ಚಿರಋಣಿ’
Copy and paste this URL into your WordPress site to embed
Copy and paste this code into your site to embed