“ಸಿದ್ದರಾಮಯ್ಯ ಕೋಲಾರದಲ್ಲಿ ಮಾತ್ರ ಸ್ಪರ್ದೆ ಮಾಡುತ್ತಾರೆ”:ಅನಿಲ್ ಕುಮಾರ್
Kolar News: ದೈವವಾಣಿಯನ್ನು ನಂಬಿ ಜೀವನ ನಡೆಸುವಂತಿದ್ದರೆ ವಿಜ್ಞಾನ, ತಾಂತ್ರಿಕತೆಯ ಅವಷ್ಯಕತೆ ಏನಿದೆ , ಸಿದ್ದರಾಮಯ್ಯ ತಮ್ಮ ರಾಜಕೀಯ ಜೀವನದ ಉದ್ದಕ್ಕೂ ಯಾವುದೇ ಮೌಡ್ಯತೆಗಳನ್ನು ನಂಬಿದವರು ಅಲ್ಲ , ಅವರು ಒಂದೇ ಮಾತಿನಲ್ಲಿ ಹೇಳಿದ್ದಾರೆ ಕೋಲಾರ ಒಂದೇ ಕ್ಷೇತ್ರದಲ್ಲಿ ಮಾತ್ರ ನಿಲ್ಲುತ್ತೇನೆ ಎಂದು ಬೇರೆ ವಿಚಾರಗಳು ಇಲ್ಲಿ ನಗಣ್ಯ ಎಂದು ಸಿದ್ದರಾಮಯ್ಯ ದೈವ ವಾಣಿ ನುಡಿಯಂತೆ ಎರಡು ಕಡೆ ಚುನಾವಣೆಗೆ ನಿಲ್ಲುವ ವಿಚಾರವಾಗಿ ಎಮ್ ಎಲ್ ಸಿ ಅನಿಲ್ ಕುಮಾರ್ ಹೇಳಿಕೆ ನೀಡಿದ್ದಾರೆ . ಕೋಲಾರದಲ್ಲಿ ಮಾದ್ಯಮಗಳ … Continue reading “ಸಿದ್ದರಾಮಯ್ಯ ಕೋಲಾರದಲ್ಲಿ ಮಾತ್ರ ಸ್ಪರ್ದೆ ಮಾಡುತ್ತಾರೆ”:ಅನಿಲ್ ಕುಮಾರ್
Copy and paste this URL into your WordPress site to embed
Copy and paste this code into your site to embed