ಕೆಪಿಸಿಸಿ ಕಾರ್ಯಧ್ಯಕ್ಷರಾದ ಆರ್. ಧ್ರುವನಾರಾಯಣ ಅಸ್ತಂಗತ
political news ಕೆಪಿಸಿಸಿ ಕಾರ್ಯಧ್ಯಕ್ಷರಾಗಿದದ ದ್ರವನಾರಾಯಣರವರು ಇಂದು ಬೆಳಿಗ್ಗೆ 6.30ಕ್ಕೆ ಹೃದಯಘಾತದಿಂದ ನಿಧನಹೊಂದಿದ್ದಾರೆ. ಕಳೆದ 30 ವರ್ಷಗಳಿಂದ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರ ಜೊತೆ ಅವಿನಭಾವ ಸ್ನೇಹ ಸಂಬಂಧವನ್ನು ಹೊಂದಿದ್ದವರರು ದ್ರುವನಾರಾಯಣ.ಿಂದು ಬೇಳಿಗ್ಗೆ ಸುಮಾರು 6 ಗಂಟೆಗೆ ಕಾರು ಚಾಲಕನಿಂದ ಮನೆಗೆ ಕರೆ ಮಾಡಿಸಿ ನನಗೆ ಎದೆ ನೋವು ಆಗ್ತಿದೆ ಯಾಋಆದರೂ ಬನ್ನಿ ಎಂದು ಕರೆ ಮಾಡಿದ್ದರು. ರಾಜಕೀಯದ ಹಲವು ನಾಯಕರಿಂದ ದ್ರುವನಾರಾಯಣರವರಿಗೆ ಸಂತಾಪ ಸೂಚಿಸಿದ್ದಾರೆ.ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ. ಇನ್ನು ಹಲವಾರು ರಾಜಕೀಯ ನಾಯಕರು … Continue reading ಕೆಪಿಸಿಸಿ ಕಾರ್ಯಧ್ಯಕ್ಷರಾದ ಆರ್. ಧ್ರುವನಾರಾಯಣ ಅಸ್ತಂಗತ
Copy and paste this URL into your WordPress site to embed
Copy and paste this code into your site to embed