Whale : ಕುಂದಾಪುರ :ತಿಮಿಂಗಿಲ ವಾಂತಿ  ಅಂಬರ್ ಗ್ರೀಸ್ ಹೆಸರಿನಲ್ಲಿ ವಂಚನೆ

Kundapur News: ತಿಮಿಂಗಿಲ ವಾಂತಿ  ಅಂಬರ್ ಗ್ರೀಸ್ ಹೆಸರಿನಲ್ಲಿ ಸಾರ್ವಜನಿಕರ ವಂಚಿಸಲು ಯತ್ನಿಸುತ್ನಿಸಿದ ಮೂವರನ್ನು ಬೈಂದೂರು ಪೊಲೀಸರು ಬಂಧಿಸಿದ್ದಾರೆ.ಶಿವಮೊಗ್ಗ ಗಾಂಧಿ ಬಜಾರ್ ನಿವಾಸಿ ನಿರಂಜನ್ ಎಸ್ (26), ಮಿಲನ್ ಮೊನಿಶ್ ಶೆಟ್ಟಿ (27), ಪ್ರಥ್ವಿ ಡಾಮ್ನಿಕ್ (31) ಎಂಬವರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಬಂಧಿತರು ಬೈಂದೂರು ಯಡ್ತರೆ ಗ್ರಾಮ ಹೊಸ ಬಸ್ ನಿಲ್ದಾಣದಲ್ಲಿ ಹಳದಿ ಬಣ್ಣದ ಮೇಣದಂತಹ ವಸ್ತು ತೋರಿಸಿ ತಿಮಿಂಗಲದ ಅಂಬರ್ ಗ್ರೀಸ್ ಎಂದು ಹೇಳಿ  10 ಲಕ್ಷ ಹಣಕ್ಕೆ ಸಾರ್ವಜನಿಕರಿಗೆ ಮಾರಾಟ ಮಾಡಿ ವಂಚಿಸಲು … Continue reading Whale : ಕುಂದಾಪುರ :ತಿಮಿಂಗಿಲ ವಾಂತಿ  ಅಂಬರ್ ಗ್ರೀಸ್ ಹೆಸರಿನಲ್ಲಿ ವಂಚನೆ