Sandalwood : ಕುಂದಾಪುರ : ಅರಣ್ಯ ಅಧಿಕಾರಿಗಳ ಕಾರ್ಯಾಚರಣೆ: ಗಂಧದ ಮರದ ತುಂಡುಗಳು ವಶಕ್ಕೆ

Kundapura News :  ಪಟ್ಟಾ ಜಾಗದಲ್ಲಿ ಶ್ರೀಗಂಧ ಮರ ಕಡಿದ  ಖಚಿತ ಮಾಹಿತಿಯಂತೆ ಕುಂದಾಪುರ ಅರಣ್ಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಗಂಧದ ಮರದ ತುಂಡುಗಳನ್ನು ವಶಕ್ಕೆ ಪಡೆದ ಘಟನೆ ಕುಂದಾಪುರ ತಾಲೂಕು ಬೆಳ್ಳಾಲ ಗ್ರಾಮದ ಕಾರಿಬೈಲು ಎಂಬಲ್ಲಿ ಶುಕ್ರವಾರ ಜುಲೈ 29ರಂದು ನಡೆದಿದೆ. ಬೆಳ್ಳಾಲ‌ ಮನೆಯಯೊಂದರ ಸಮೀಪ ಅನುಮಾನಾಸ್ಪದ ಪಟ್ಟ ಸ್ಥಳದಲ್ಲಿ ಶ್ರೀಗಂಧದ ಮರವನ್ನು ಕಡಿದ ಬಗ್ಗೆ ಕುಂದಾಪುರ ವಲಯದ ಅರಣ್ಯ ಇಲಾಖೆಗೆ ಮಾಹಿತಿ ಬಂದ ಹಿನ್ನೆಲೆ ಈ ಕಾರ್ಯಾಚರಣೆ ನಡೆದಿದೆ. ಆರೋಪಿಗಳು ಸ್ಥಳೀಯರಾಗಿದ್ದು, ಅವರಸುಳಿವು ದೊರಕಿದ್ದು, … Continue reading Sandalwood : ಕುಂದಾಪುರ : ಅರಣ್ಯ ಅಧಿಕಾರಿಗಳ ಕಾರ್ಯಾಚರಣೆ: ಗಂಧದ ಮರದ ತುಂಡುಗಳು ವಶಕ್ಕೆ