‘ಶ್ರೀಮಂತ ಸಾಂಸ್ಕೃತಿಕ ಪರಂಪರೆಯಲ್ಲಿ ಉತ್ತಮ ವ್ಯಕ್ತಿಗಳಾಗಿ ವಿದ್ಯಾರ್ಥಿಗಳ ರೂಪಿಸಲಿ’
Hassan News: ಹಾಸನ : ಶ್ರೀಮಂತ ಸಾಂಸ್ಕೃತಿಕ ಪರಂಪರೆಯಲ್ಲಿ ಆಳವಾಗಿ ಬೇರೂರಿರುವ ವ್ಯಕ್ತಿಗಳನ್ನಾಗಿ ಈ ಸಂಸ್ಥೆಯು ವಿದ್ಯಾರ್ಥಿಗಳನ್ನು ರೂಪಿಸುತ್ತಿರುವ ರೀತಿಯನ್ನು ವೀಕ್ಷಿಸಲು ನನಗೆ ಸಂತೋಷವಾಗಿದೆ ಎಂದು ಕರ್ನಾಟಕದ ರಾಜ್ಯಪಾಲರಾದ ಥಾವರ್ಚಂದ್ ಗೆಲ್ಲೋಟ್ ತಿಳಿಸಿದರು. ನಗರದ ಬಿ. ಕಾಟೀಹಳ್ಳಿ, ಡೈರಿ ವೃತ್ತದ ಬಳಿ ಇರುವ ಸೇಂಟ್ ಜೋಸೇಫ್ ಕಾಲೇಜಿನ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ನಂತರ ಉದ್ದೇಶಿಸಿ ಮಾತನಾಡಿದ ಅವರು, ಸೇಂಟ್ ಜೋಸೆಫ್ ಕಾಲೇಜು ಎಲ್ಲರನ್ನೂ ಒಳಗೊಳ್ಳುವ ಮತ್ತು ಆದರ್ಶಪ್ರಾಯವಾದ ಉನ್ನತ ಶಿಕ್ಷಣ ಮಾದರಿಯಾಗಿ ಹೊರಹೊಮ್ಮಿರುವುದು ಹಾಸನದಂತಹ ಅಭಿವೃದ್ಧಿ … Continue reading ‘ಶ್ರೀಮಂತ ಸಾಂಸ್ಕೃತಿಕ ಪರಂಪರೆಯಲ್ಲಿ ಉತ್ತಮ ವ್ಯಕ್ತಿಗಳಾಗಿ ವಿದ್ಯಾರ್ಥಿಗಳ ರೂಪಿಸಲಿ’
Copy and paste this URL into your WordPress site to embed
Copy and paste this code into your site to embed