ಶಬರಿ ಕಲಿಸುವ ಜೀವನ ಪಾಠ..!

ಶಬರಿ ಎಂದಾಕ್ಷಣ ರಾಮಾಯಣದಲ್ಲಿ ಕಾಣಿಸುವ ರಾಮನ ಭಕ್ತೆ ಎಂದು ಪ್ರಸಿದ್ಧವಾಗಿದೆ ,ಬುಡಕಟ್ಟು ಜನಾಂಗದಲ್ಲಿ ಜನಿಸಿದ ಶಬರಿಯು ಮಾತಂಗ ಮುನಿ ಆಶ್ರಮದಲ್ಲಿ ಬೆಳೆದಳು. ಅಲ್ಲಿ ಅವರು ಋಷಿಗಳ ಮಾತುಗಳನ್ನೂ ಕೇಳುತ್ತಾ ಬೆಳೆದಳು ,ಅವರ ಮನಸ್ಸು ಭಕ್ತಿಯಿಂದ ತುಂಬಿತ್ತು ಇಹಪರವನ್ನು ಬಿಟ್ಟು ಮುಕ್ತಿ ಮಾರ್ಗವೇ ಒಳ್ಳೆಯದು ಎಂದು ನಿಶ್ಚಿಯಿಸಿದರು ಈ ಸಮಯದಲ್ಲಿ ಶಬರಿಯು ವಿಷ್ಣುಮೂರ್ತಿ ಶ್ರೀರಾಮನ ರೂಪದಲ್ಲಿ ಅವತರಿಸಿದನೆಂದು ತಿಳಿದು ಕೊಂಡಳು ಅವನು ಎಂದಾದರೂ ನಾನು ಇರುವ ಕಡೆ ಬರುತ್ತಾನೆಯೇ ಎಂದು ಸಾವಿರ ಕಣ್ಣುಗಳಿಂದ ಎದುರು ನೋಡುತ್ತಿದ್ದಳು . ಸಮಯ … Continue reading ಶಬರಿ ಕಲಿಸುವ ಜೀವನ ಪಾಠ..!