ಮರಣದ ಸಮಯದಲ್ಲಿ ವಾಲಿ ನೀಡಿದ ಸಲಹೆಯನ್ನು ನೀವೂ ಕೇಳಿ..
Spiritual: ರಾಮಾಯಣದ ಪ್ರಮುಖ ಖಳನಾಯಕರಲ್ಲಿ ವಾಲಿ ಕೂಡ ಒಬ್ಬನು. ತನ್ನ ಸ್ವಂತ ಸಹೋದರ ಸುಗ್ರೀವನಿಗೆ ತೊಂದರೆ ಕೊಡುತ್ತಿದ್ದ ವಾಲಿ, ತನ್ನ ಕೊನೆಯ ಕ್ಷಣದಲ್ಲಿ ಕೆಲ ಸಲಹೆ ನೀಡಿದ್ದ. ಹಾಗಾದರೆ ಸಾವಿನ ಸಮಯದಲ್ಲಿ ವಾಲಿ ನೀಡಿದ್ದ ಸಲಹೆ ಏನು ಎಂಬ ಬಗ್ಗೆ ತಿಳಿಯೋಣ ಬನ್ನಿ.. ಮರಣದ ಸಮಯದಲ್ಲಿ ವಾಲಿ ತನ್ನ ಪುತ್ರ ಅಂಗದನಿಗೆ ಕೆಲ ಜೀವನ ಸಲಹೆಗಳನ್ನು ಕೊಟ್ಟಿದ್ದ. ಅದರಲ್ಲಿ ಮೊದಲನೇಯದ್ದು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಮುಂದುವರಿಯಬೇಕು. ಇದನ್ನು ಉದಾಹರಣೆ ಸಮೇತ ವಿವರಿಸುವುದಾದರೆ, ನೀವು ಒಂದು ಉದ್ಯಮ ಮಾಡಲು … Continue reading ಮರಣದ ಸಮಯದಲ್ಲಿ ವಾಲಿ ನೀಡಿದ ಸಲಹೆಯನ್ನು ನೀವೂ ಕೇಳಿ..
Copy and paste this URL into your WordPress site to embed
Copy and paste this code into your site to embed