Madhu Bangarappa : ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಚಿವ ಮದುಬಂಗಾರಪ್ಪ

Soraba News: ಸೊರಬ ಕ್ಷೇತ್ರದ ಶಾಸಕ, ಪ್ರಾಥಮಿಕ ಮಾಧ್ಯಮಿಕ ಹಂತದ ಸಚಿವ ಮದು ಬಂಗಾರಪ್ಪ ಅವರು ಇಂದು ಅಂದರೆ ಜುಲೈ 17ರಂದು ಸಾರ್ವ ಜನಿಕ ಕುಂದುಕೊರತೆಗಳ ಬಗ್ಗೆ ಗಮನ ಹರಿಸಿ  ತನ್ನ ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸಿದರು. ಇಂದು ಬೆಳಿಗ್ಗೆ ಸ್ವಕ್ಷೇತ್ರ ಸೊರಬದ ಕುಬಟೂರಿನ ಸ್ವಗೃಹ ಹಾಗೂ ಆನವಟ್ಟಿ ಮತ್ತು ಸೊರಬದ ಕಾರ್ಯಾಲಯದಲ್ಲಿ ಸಾರ್ವಜನಿಕರ ಕುಂದು ಕೊರತೆಗಳನ್ನು ಬಗ್ಗೆ ಚರ್ಚಿಸಿ ಅವರಿಂದ ಅಹವಾಲುಗಳನ್ನು ಸಚಿವರು ಸ್ವೀಕರಿಸಿದರು. ಕಾರ್ಯಾಲಯ ಮತ್ತು ಮನೆ ಮುಂದೆ ಜನ ಸಾಗರವೇ ಸೇರಿತ್ತು. ಪ್ರತಿಯೊಬ್ಬರ … Continue reading Madhu Bangarappa : ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಸಚಿವ ಮದುಬಂಗಾರಪ್ಪ