Devotional: ಸಿದ್ಧಾರ್ಥನಾಗಿ ಜನಿಸಿದ್ದ ಗೌತಮ ಬುದ್ಧ ದಿನಗಳು ಕಳೆದಂತೆ ಸಂಸಾರ, ಸರ್ವಸ್ವವನ್ನು ತೊರೆದು ಜ್ಞಾನವನ್ನು ಹುಡುಕಿಕೊಂಡು ಹೊರಡುತ್ತಾನೆ. ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವಂತೆ ಈತ ಸರ್ವಜ್ಞಾನಿ. ಬೌದ್ಧ ಧರ್ಮದ ಸಂಸ್ಥಾಪಕನಾದ ಗೌತಮ ಬುದ್ಧ, ಜನರು ತಮ್ಮ ದುಃಖವನ್ನು ಕೊನೆಗೊಳಿಸಿಕೊಳ್ಳಲು ಮಾರ್ಗವನ್ನು ಸೂಚಿಸಿದ್ದಾರೆ. ದಶಾವತಾರಗಳಲ್ಲಿ ಬುದ್ಧನ ಅವತಾರ ಬಹಳ ವಿಶೇಷವಾಗಿದೆ. ರಾಕ್ಷಸ ಜನಾಂಗದ ಹಿಂಸಾತ್ಮಕ ಪ್ರವೃತ್ತಿಯನ್ನು ನಿರ್ಮೂಲನೆ ಮಾಡಿ, ರಾಕ್ಷಸರು ದೌರ್ಬಲ್ಯವಾದ ಸಮಯದಲ್ಲಿ ಪರಮಾತ್ಮನು ಅವರನ್ನು ಕೊಂದನು. ತಾರಕಾಸುರನ ಮಕ್ಕಳಾದ ವಿದ್ಯುನ್ಮಾಲಿ, ತಾರಕಾಕ್ಷ ,ಕಮಲಾಕ್ಷ ವರಬಲನು ,ಗರ್ವದಿಂದ ದೇವತೆಗಳಿಗೆ ಮತ್ತು … Continue reading ಮಹಾವಿಷ್ಣುವಿನ ಬುದ್ಧನ ಅವತಾರ..!
Copy and paste this URL into your WordPress site to embed
Copy and paste this code into your site to embed