ಮಂಡ್ಯದಲ್ಲಿ ಮಳೆತಂದ ಅವಾಂತರ, ನೊಂದ ಮಹಿಳೆಯ ಕಣ್ಣೀರು

Mandya  News: ಬಾರಿ ಮಳೆಗೆ ಸಕ್ಕರೆ ನಾಡು ಮಂಡ್ಯ ಜನ ತತ್ತರವಾಗಿದ್ದಾರೆ.ರಾತ್ರಿ ಸುರಿದ ಬಾರಿ ಮಳೆಗೆ ಮನೆ ಕುಸಿದಿದೆ..ಅದೃಷ್ಟವಶಾತ್ ಪ್ರಾಣಾಪಾಯದಿಂದ ಕುಟುಂಬ ಪಾರಾಗಿದೆ. ಮಂಡ್ಯ ತಾಲ್ಲೂಕಿನ ಹೊಸ ಬೂದನೂರು ಗ್ರಾಮದಲ್ಲಿ ಘಟನೆ ನಡೆದಿದೆ. ಕೆಂಪಮ್ಮ, ಬಾಡಿಗೆ ಮನೆಯಲ್ಲಿ ವಾಸವಿದ್ದರು.ಈಗ ಮನೆ ಕಳೆದುಕೊಂಡು ಬಡ ಮಹಿಳೆ ಕಂಗಲಾಗಿದ್ದಾರೆ..ಬಡವರಿಗೆ ಮನೆ ಕೊಡಲು ಜನ ಪ್ರತಿನಿಧಿಗಳಿಗೆ ಏನಾಗಿದೆ.?ಮನೆ ಗೊಡೆ ಕುಸಿದಿದೆ, ಬಾಡಿಕೆಯಲ್ಲಿ ವಾಸ ಮಾಡ್ತಿದ್ದೇನೆ. ‘ಇವರ ನಾಲಿಗೆ ಸೇದುಹೋಗ, ಈ ನನ್ನಮಕ್ಕಳು ಮನೆ ಕೊಡಲು ಈಗಾಡ್ತಾರೆ.’ಮನೆ ಕುಸಿದು ವನವಾಸ ಅನುಭವಿಸುತ್ತಿದ್ದೇವೆ..ಬಡವರ ಪರ … Continue reading ಮಂಡ್ಯದಲ್ಲಿ ಮಳೆತಂದ ಅವಾಂತರ, ನೊಂದ ಮಹಿಳೆಯ ಕಣ್ಣೀರು