Manglore News: ಚಿಲಿಂಬಿಗುಡ್ಡೆ ಪ್ರದೇಶದಲ್ಲಿ ಗುಡ್ಡ ಕುಸಿ
Manglore News: ಮಂಗಳೂರು ಕಾಪಿಕಾಡ್ 6ನೇ ಕ್ರಾಸ್ ನ 4 th ಲೈನ್ ನಲ್ಲಿ ಚಿಲಿಂಬಿ ಗುಡ್ಡೆಗೆ ಸಂಪರ್ಕ ರಸ್ತೆಯ ಎತ್ತರ ಪ್ರದೇಶದಲ್ಲಿ ಗುಡ್ಡ ಕುಸಿದು ತಿಮಪ್ಪ ಕಂಪೌಂಡ್ ನಲ್ಲಿರುವ ಮನೆಗಳಿಗೆ ತೀವ್ರವಾದ ಅಪಾಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಸಂಧರ್ಭದಲ್ಲಿ ಸ್ಥಳೀಯ ಕಾರ್ಪೊರೇಟರ್ ಎಂ ಶಶಿಧರ ಹೆಗ್ಡೆಯವರು ತುರ್ತಾಗಿ ಸ್ಪಂದಿಸಿ ಅಪಾಯವನ್ನು ತಡೆಗಟ್ಟಲು ಜಲ್ಲಿ ಹುಡಿ ತುಂಬಿದ ಗೋಣಿ ಚೀಲಗಳನ್ನು ಜೋಡಿಸುವ ಮೂಲಕ ತಡೆ ನಿರ್ಮಿಸಿ ಇನ್ನು ಕುಸಿಯದಂತೆ ಬೇಕಾದ ಕ್ರಮಗಳನ್ನು ಕೈಗೊಂಡರು. ಮುಂದೆ ಗುಡ್ಡ ಕುಸಿತದಿಂದ … Continue reading Manglore News: ಚಿಲಿಂಬಿಗುಡ್ಡೆ ಪ್ರದೇಶದಲ್ಲಿ ಗುಡ್ಡ ಕುಸಿ
Copy and paste this URL into your WordPress site to embed
Copy and paste this code into your site to embed