‘ಹೊಳೆನರಸಿಪುರದವರನ್ನ ಹಾಸನಕ್ಕೆ ಕರೆತಂದು ಗೆಲ್ಲಿಸ್ತೀವಿ ಅನ್ನೋ ಭ್ರಮೆಯಲ್ಲಿದ್ರೆ, ಹೊರಬನ್ನಿ’
ಹಾಸನ : ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಕೆಲವು ಮತದಾರರನ್ನು ಕೈಬಿಡಲಾಗುತ್ತಿದೆ ಎಂಬ ಮಾಜಿಸಚಿವ ಎಚ್.ಡಿ.ರೇವಣ್ಣ ಅರೋಪ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕ ಪ್ರೀತಂಗೌಡ, ಹಾಸನ ವಿಧಾನಸಭಾ ಕ್ಷೇತ್ರ ಸೇರಿದಂತೆ ಇಡೀ ಜಿಲ್ಲೆಯಲ್ಲಿ ಏನಾದ್ರು ಮತದಾರರ ಪಟ್ಟಿಯಲ್ಲಿ ಸಮಸ್ಯೆ ಇದ್ದರೆ ಅದನ್ನು ಎಲ್ಲಾ ಜನಪ್ರತಿನಿಧಿಗಳು ಸೇರಿ ಸರಿ ಮಾಡುವ ಕೆಲಸ ಮಾಡೋಣ ಎಂದಿದ್ದಾರೆ. ಈ ಬಗ್ಗೆ ಮಾತು ಮುಂದುವರಿಸಿದ ಪ್ರೀತಂ, ಹಾಸನ ಜಿಲ್ಲಾ ಕೇಂದ್ರ ಆಗಿರುವುದರಿಂದ ಮನೆ ಹಾಸನದಲ್ಲಿ ಇಟ್ಟುಕೊಂಡಿರುತ್ತಾರೆ. ಅರಸೀಕೆರೆ, ಆಲೂರು, ದುದ್ದ, ಶಾಂತಿಗ್ರಾಮ, ಹೊಳೆನರಸೀಪುರದವರು ಇರ್ತಾರೆ. … Continue reading ‘ಹೊಳೆನರಸಿಪುರದವರನ್ನ ಹಾಸನಕ್ಕೆ ಕರೆತಂದು ಗೆಲ್ಲಿಸ್ತೀವಿ ಅನ್ನೋ ಭ್ರಮೆಯಲ್ಲಿದ್ರೆ, ಹೊರಬನ್ನಿ’
Copy and paste this URL into your WordPress site to embed
Copy and paste this code into your site to embed