ಮೊಟ್ಟೆ ಸಂಪತ್ ಗೆ ಬಂಧಿಸಿದ 8 ಗಂಟೆಯಲ್ಲೇ ಜಾಮೀನು

ಮಡಿಕೇರಿ: ಮಾಜಿ ಸಿಎಂ ಸಿದ್ಧರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆದು ಪ್ರತಿಭಟನೆ ನಡೆಸಿದ್ದಂತ ಸಂಪತ್ ಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಈ ಮೂಲಕ ಬಂಧಿತ ಆರೋಪಿ ಸಂಪತ್ ಗೆ 8 ಗಂಟೆಯಲ್ಲೇ ಜಾಮೀನು ದೊರೆತಂತೆ ಆಗಿದೆ. ಕೊಡಗು ಪ್ರವಾಸದ ವೇಳೆ ಸಿದ್ಧರಾಮಯ್ಯ ಕಾರಿನ ಮೇಲೆ ಬಿಜೆಪಿ ಕಾರ್ಯಕರ್ತ ಸಂಪತ್, ಮೊಟ್ಟೆ ಎಸೆದಿದ್ದನು. ಈ ಬಗ್ಗೆ ಪ್ರತಿಕ್ರಿಯಿಸಿದ್ದನಂತ ಆತ, ಹಿಂದೂಗಳ ಬಗ್ಗೆ ಸಿದ್ಧರಾಮಯ್ಯ ಕೇವಲವಾಗಿ ಮಾತನಾಡಿದ್ದು, ದನದ ಮಾಂಸ ತಿನ್ನುತ್ತಾರೆ ಎಂಬುದಾಗಿ ಹೇಳಿದ್ದಕ್ಕೆ ಕೋಪಗೊಂಡು ಹಾಗೆ ಮಾಡಿದ್ದಾಗಿ … Continue reading ಮೊಟ್ಟೆ ಸಂಪತ್ ಗೆ ಬಂಧಿಸಿದ 8 ಗಂಟೆಯಲ್ಲೇ ಜಾಮೀನು