ಅರೆಸ್ಟ್ ಬಳಿಕ ಮುರುಘಶ್ರೀ ಗೆ ಕಾಣಿಸಿಕೊಂಡ ಎದೆನೋವು
Chithradurga News: ಮುರುಘ ಮಠದ ಹಿಂಬಾಗಿಲಿಂದ ಮುರುಘ ಶ್ರೀಯನ್ನು ಅರೆಸ್ಟ್ ಮಾಡಲಾಗಿತ್ತು. ಕಾವಿ ಪೇಠ ತೆಗೆದು ಬಿಳಿ ಬಟ್ಟೆಯೊಂದಿಗೆ ನ ಶ್ರೀಗಳು ಶರಣಾಗಿದ್ದರು. ನಿನ್ನೆ ಸಂಜೆ ಅರೆಸ್ಟ್ ಆಗಿದ್ದ ಮುರುಘ ಶ್ರೀಗಳಿಗೆ ಇದೀ ಗ ಎದೆನೋವು ಕಾಣಿಸಿ ಕೊಂಡಿದೆ. ಚಿತ್ರದುರ್ಗದ ಜಿಲ್ಲಾಆಸ್ಪತ್ರೆಯಲ್ಲಿ ಎಲ್ಲಾ ಪರೀಕ್ಷೆಗಳಿಗಾಗಿ ಕರೆದೊಯ್ಯಲಾಗಿದೆ. ಈಗಾಗಲೇ ಇಸಿಜಿ ನಡೆಸಲಾಗಿದೆ. ಈ ಸ್ಥಳದಲ್ಲಿ ಎಸ್.ಪಿ ಪರಶುರಾಮ್ ಮೊಕ್ಕಾಂ ಹೂಡಿದ್ದಾರೆ. ಶ್ರೀ ಗಳ ಆರೋಗ್ಯದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲಾಗುತ್ತಿದೆ. ಮುರುಘಾ ಮಠ ಶಿವಮೂರ್ತಿ ಶ್ರೀಗಳು ಅರೆಸ್ಟ್…! ಬಸವರಾಜ್ … Continue reading ಅರೆಸ್ಟ್ ಬಳಿಕ ಮುರುಘಶ್ರೀ ಗೆ ಕಾಣಿಸಿಕೊಂಡ ಎದೆನೋವು
Copy and paste this URL into your WordPress site to embed
Copy and paste this code into your site to embed