Ganesh Fest : ಧರ್ಮ ದಂಗಲ್ ಮಧ್ಯೆ ಮುಸ್ಲಿಂ ಸರಕಾರಿ ನೌಕರನ ಸೌಹಾರ್ಧತೆ ಸಾರುವ ಕಥನ

Belagavi News : ಇತ್ತೀಚಿನ ದಿನಗಳಲ್ಲಿ ಧರ್ಮ ದಂಗಲ್ ಮಧ್ಯೆ ಈ ಗ್ರಾಮದಲ್ಲೊಂದು ಕುಟುಂಬ ಕಳೆದ ಮೂರು ತಲೆಮಾರಿನಿಂದ ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುತ್ತಿದೆ. ಮನೆಯ ತುಂಬೆಲ್ಲ ಝಗಮಗಿಸುತ್ತಿರುವ ಕಲರ್ಫುಲ್ ಗಣೇಶ ಮೂರ್ತಿಗಳು. ವಿಘ್ನನಿವಾರಕನ ಮೂರ್ತಿಗೆ ಫೈನಲ್ ಟಚ್ ನೀಡುತ್ತಿರುವ ಮುಸ್ಲಿಂ ಕುಟುಂಬ. ಈ ದೃಶ್ಯಗಳು ಕಂಡು ಬಂದಿದ್ದು ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಮಾಂಜರಿವಾಡಿ ಗ್ರಾಮದಲ್ಲಿ. ಅಲ್ಹಾಭಕ್ಷ ಜಮಾದಾರ್ ವೃತ್ತಿಯಲ್ಲಿ ಸರ್ಕಾರಿ ಶಿಕ್ಷಕರಾಗಿರುವ ಇವರು ವಂಶಪಾರಂಪರ್ಯವಾಗಿ ಬಂದಿರುವ ಪರಿಸರ ಸ್ನೇಹಿ ಗಣೇಶಮೂರ್ತಿ ತಯಾರಿಸುತ್ತಾ ಬಂದಿದ್ದಾರೆ.ಮಾಂಜರಿವಾಡಿ ಗ್ರಾಮದ … Continue reading Ganesh Fest : ಧರ್ಮ ದಂಗಲ್ ಮಧ್ಯೆ ಮುಸ್ಲಿಂ ಸರಕಾರಿ ನೌಕರನ ಸೌಹಾರ್ಧತೆ ಸಾರುವ ಕಥನ