Buffalo; ಯೌವ್ವನದಲ್ಲಿ ಎಮ್ಮೆ ಕದ್ದು ಮುಪ್ಪಿನಲ್ಲಿ ಸೆರೆವಾಸ..!

ಬೀದರ್: ತಾರುಣ್ಯದಲ್ಲಿ ಮಾಡಿದ ತಪ್ಪಿಗೆ  ಮುಪ್ಪಿನಲ್ಲಿ ಶಿಕ್ಷೆ  ಈ ಮಾತು  ಯಾಕೆ ಹೇಳ್ತಿದಿನಿ ಅಂದರೆ  1965 ರಲ್ಲಿ ಆ ವ್ಯಕ್ತಿಯ ವಯಸ್ಸು 22 ಆಗ ಸ್ನೇಹಿತನ ಜೊತೆ ಸೇರಿ ಎರಡು ಎಮ್ಮೆ ಮತ್ತು 1 ಕರುವನ್ನು ಕದ್ದು  ಪೊಲೀಸರ ಕೈಗೆ ಸಿಕ್ಕಿ  ಕೆಲದಿನಗಳ ಕಾಲ ಸೆರೆವಾಸ ಅನುಭವಿಸಿ ಜಾಮೀನಿನ ಮೇಲೆ ಬಿಡುಗಡೆ ಹೊಂದಿರುತ್ತಾನೆ. ನಂತರ ಆದದ್ದೇ  ಬೇರೆ. ಗಣಪತಿ ವಾಗ್ಮಾರೆ ಎನ್ನುವ ವ್ಯಕ್ತಿ ತನ್ನ ಚಿ್ಕ್ಕ ವಯಸ್ಸಿನಲ್ಲಿ ಎಮ್ಮೆ ಕದ್ದಿದ್ದನು ಆದರೆ ಮುಪ್ಪಿನ ವಯಸ್ಸಿನಲ್ಲಿ ಸೆರೆವಾಸ ಅನುಭವಿಸುತ್ತಿದ್ದಾನೆ. … Continue reading Buffalo; ಯೌವ್ವನದಲ್ಲಿ ಎಮ್ಮೆ ಕದ್ದು ಮುಪ್ಪಿನಲ್ಲಿ ಸೆರೆವಾಸ..!