Narendra Modi :ಪ್ರಧಾನಿಯ ಭರವಸೆಯ ಹೊಸ ಕಿರಣ ‘ಸಹಾರಾ ಮರುಪಾವತಿ ಪೋರ್ಟಲ್’ ಯೋಜನೆ ಆರಂಭ

National News: ಪ್ರಧಾನಿ ನರೇಂದ್ರ ಮೋದಿಯ ಭರವಸೆ ಕಿರಣವನ್ನು ಅಮಿತ್ ಷಾ ಇಂದು ಅಂದರೆ ಜುಲೈ 18 ರಂದು ಹೊಸ ಪೋರ್ಟಲ್  ಯೋಜನೆ  ಜಾರಿಗೆ ತಂದರು. ಸಹರಾ  ಮರು ಪಾವತಿ ಪೋರ್ಟಲ್ ಎಂಬಂತಹ ಯೋಜನೆ ಇಂದಿನಿಂದ ಜಾರಿಯಾಗಿದೆ. ಈ ಮೂಲಕವಾಗಿ ಹೂಡಿಕೆದಾರರು ಮರು ಪಾವತಿಗಾಗಿ ಅರ್ಜಿಸಲ್ಲಿಸಬಹುದಾದ ಯೋಜನೆಯಾಗಿದೆ. ಇನ್ನು  ದಾಖಲೆ ಪರಿಶೀಲನೆಯ ನಂತರ, ಮೊತ್ತವನ್ನು ನೇರವಾಗಿ ಠೇವಣಿದಾರರ ಆಧಾರ್ ಲಿಂಕ್ ಮಾಡಿದ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಈ  ಬಗ್ಗೆಅಮಿತ್  ಷಾ ತಮ್ಮ ಟ್ವಿಟರ್ ಖಾತೆಯಲ್ಲಿ ಭರವಸೆಯ ಹೊಸ … Continue reading Narendra Modi :ಪ್ರಧಾನಿಯ ಭರವಸೆಯ ಹೊಸ ಕಿರಣ ‘ಸಹಾರಾ ಮರುಪಾವತಿ ಪೋರ್ಟಲ್’ ಯೋಜನೆ ಆರಂಭ