ಲಂಕಾ ಅಧ್ಯಕ್ಷರಿಗೆ ಪತ್ರ ಬರೆದ ನಿತ್ಯಾನಂದ ಸ್ವಾಮೀಜಿ..!

International News: ದೇಶ ತೊರೆದು ಇದೀಗ  ಈಕ್ವೆಡಾರ್ ದ್ವೀಪದಲ್ಲಿ ನೆಲೆಸಿದ್ದಾರೆ ನಿತ್ಯಾನಂದ ಸ್ವಾಮೀಜಿ. ಹೌದು ಬಿಡದಿ ಧ್ಯಾನ ಪೀಠದ ಸ್ವಾಮಿ ನಿತ್ಯಾನಂದ ಸ್ವಾಮೀಜಿ ಈಗ ದ್ವೀಪದಲ್ಲಿ ನೆಲೆಸಿದ್ದಾರೆ. ಆದರೆ ಇದೀಗ ಸ್ವಾಮಿ  ಶ್ರೀಲಂಕಾ ದ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.  ನನ್ನ ಆರೋಗ್ಯದಲ್ಲಿ  ವ್ಯತ್ಯಯವಾಗಿದೆ ನನಗೆ ಇಲ್ಲಿ  ವೈದ್ಯಕೀಯ ಸೌಲಭ್ಯಗಳಲ್ಲಿ ಕೊರತೆ ಇದೆ. ಆದಷ್ಟು ಬೇಗ ನನ್ನ ಮನವಿಗೆ  ಬೆಂಬಲಿ ಸಿ ಎಂಬುವುದಾಗಿ ಕೋರಿಕೊಂಡಿದ್ದಾರೆ.  ಆಗಸ್ಟ್ ನಲ್ಲೇ ಗಮನ ಸೆಳೆದಿರುವ  ನಿತ್ಯಾನಂದ ಈ ಬಗ್ಗೆ  ಲಂಕಾ  ಅಧ್ಯಕ್ಷ ನ … Continue reading ಲಂಕಾ ಅಧ್ಯಕ್ಷರಿಗೆ ಪತ್ರ ಬರೆದ ನಿತ್ಯಾನಂದ ಸ್ವಾಮೀಜಿ..!