ಬಿಆರ್ ಟಿಎಸ್ ನೌಕರರಿಗೆ ಒಂದು ದಿನದ ತರಬೇತಿ

Hubballi News: ಹುಬ್ಬಳ್ಳಿ: ಇಲ್ಲಿಯ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯ ಸ್ಕೂಲ್ ಆಫ್ ಮ್ಯಾನೇಜ್ ಮೆಂಟ್ ಸ್ಟಡಿಸ್ ಮತ್ತು ರೀಸರ್ಚ್ ನಲ್ಲಿ ಗುರುವಾರ ಹುಬ್ಬಳ್ಳಿ ಧಾರವಾಡ ತ್ವರಿತ ಬಸ್ ಸಂಚಾರ ವ್ಯವಸ್ಥೆಯ (ಎಚ್ಡಿ ಬಿಆರ್ಟಿಎಸ್) ನೌಕರರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಎನ್ ಡಬ್ಲ್ಯುಕೆಆರ್ಟಿಸಿ ಆಡಳಿತಾಧಿಕಾರಿ ಗುರುಪ್ರಸಾದ ಹೊಗಾಡಿ ಅವರು ಮಾತನಾಡಿ, ಉದ್ಯೋಗಿಗಳ ಕೌಶಲ ಮತ್ತು ಜ್ಞಾನ ಹೆಚ್ಚಿಸುವಲ್ಲಿ ತರಬೇತಿಯು ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು. ವಿಭಾಗೀಯ ನಿಯಂತ್ರಣಾಧಿಕಾರಿ ವಿವೇಕಾನಂದ ವಿಶ್ವಜ್ಞ ಮಾತನಾಡಿ, ನೌಕರರ ಸಮಸ್ಯೆಗಳನ್ನು … Continue reading ಬಿಆರ್ ಟಿಎಸ್ ನೌಕರರಿಗೆ ಒಂದು ದಿನದ ತರಬೇತಿ