jewellery: ಚಿನ್ನಕ್ಕಾಗಿ ಅಜ್ಜ ಅಜ್ಜಿಯನ್ನು ಕೊಲೆ ಮಾಡಿದ ಯುವಕ

ಮಂಗಳೂರು: ಹಣ ಯಾರನ್ನು ಬೇಕಾದರೂ ಸಂಬಂಧಿಕರನ್ನಾಗಿ ಮಾಡುತ್ತಾರೆ. ಸಂಬಂದಿಕರನ್ನುಸಹ ದೂರ ಮಾಡುತ್ತದೆ. ಇಲ್ಲಿ ಹಣಕ್ಕಾಗಿ  ಒಬ್ಬ ಯುವಕ ಅಜ್ಜ ಅಜ್ಜಿಯನ್ನೇ ಕೊಲೆ ಮಾಡಿದ ಘಟನೆ ನಡೆದಿದೆ ಅಸಲಿಗೆ ಆ ಕಥೆ ಏನು ಅಂತೀರಾ ಇಲ್ಲಿದೆ ನೋಡಿ. ತ್ರಿಶೂಲ್ ವೈಲತ್ತೂರ್ ನ ನಿವಾಸಿಯಾಗಿರುವ ಅಹ್ಮದ್ ಅಕ್ಬಲ್ ಎನ್ನುವ ಯುವಕ ಜುಲೈ 23 ರಂದು ಕೇರಳದ ತ್ರಿಶೂರ್ ನಲ್ಲಿ ವಾಸವಾಗಿದ್ದ ಅಜ್ಜ ಅಜ್ಜಿಯನ್ನುಕೊಲೆ ಮಾಡಿ  ಚಿನ್ನಾಭರಣಗಳನ್ನು ದೋಚಿಕೊಂಡು ಪರಾರಿಯಾಗಿದ್ದಾನೆ. ಮಂಗಳೂರು ನಗರದ ಬೀದಿಗಳಲ್ಲಿಅನುಮಾನಾಸ್ಪದವಾಗಿ ತಿರುಗಾಡಿಕೊಂಡಿದ್ದ ಸ್ಟ್ರೀಟ್ನಲ್ಲಿರುವ ಚಿನ್ನಾಭರಣ ಅಂಗಡಿಗೆ ಹೋಗಿ … Continue reading jewellery: ಚಿನ್ನಕ್ಕಾಗಿ ಅಜ್ಜ ಅಜ್ಜಿಯನ್ನು ಕೊಲೆ ಮಾಡಿದ ಯುವಕ