H.Vishwanath: ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ಯಾಕೆ ಹೋಗಬಾರದು.!?

ಹುಬ್ಬಳ್ಳಿ: ಜಿಲ್ಲೆಯಲ್ಲಿ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್ ವಿಶ್ವನಾಥ್ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು. ನಾವು ಹಾಲುಮತದವರು ಮಹಾತ್ಮಾ ಗಾಂಧಿಯವರು ಹಾಲನ್ನು ಆಹಾರವಾಗಿ ಸೇವನೆ ಮಾಡುತ್ತಿದ್ದರು. ಹಾಗಾಗಿ ಗಾಂಧಿಜಯಂತಿ ದಿನ 2014 ರಲ್ಲಿ ಸಂಘವನ್ನುಹುಟ್ಟು ಹಾಕಿದ್ದೇವೆ. ರಾಜ್ಯದಲ್ಲಿ ಕುರುಬ ಸಮುದಾಯದ ಸಂಘಟನೆಗೆ ಮೊದಲು ಒತ್ತು ಕೊಟ್ಟಿದ್ದು ಸನ್ಮಾನ್ಯ ಸಿದ್ದರಾಮಯ್ಯ ಇಡೀ ದೇಶದಲ್ಲಿ ಕುರುಬ ಸಮಾಜದವರಿಗೆ  ರಾಜಕೀಯ ಪ್ರಜ್ಞೆ ಇರುವುದು ಕರ್ನಾಟಕದಲ್ಲಿ ಮಾತ್ರ ಹಾಗಾಗಿ ರಾಜಕೀಯವಾಗಿ ನಾವು ಸಂಘಟನೆ ಮಾಡಬೇಕಿದೆ . ರಾಜ್ಯದಲ್ಲಿ ಕುರುಬರನ್ನು ಬಿಟ್ಟು ಬೇರೆ ಸಮಾಜದವರು … Continue reading H.Vishwanath: ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕೆ ಯಾಕೆ ಹೋಗಬಾರದು.!?