ಉರಿ ಹಚ್ಚಿಸುತ್ತಿರುವ ಉರೀಗೌಡ ನಂಜೇಗೌಡ ಸ್ಟೋರಿ

political news: ಈಗಿನ ರಾಜಕೀಯದಲ್ಲಿ ರಾಜಕಾರಣಿಗಳು ದಿನಕ್ಕೊಂದು ಕ್ಯಅತೆ ತೆಗೆಯುವ ಮೂಲಕ ಜನರ ಮಧ್ಯೆ ಇರುವ ಒಗ್ಗಟ್ಟನ್ನು ಬೇರ್ಪಡಿಸಿ ತಮ್ಮ ರಾಜಕೀಯದ ಬೇಳೆ ಬೇಯಿಸಿಕೊಳ್ಳಲು ಜನರ ಜೀವದ ಜೊತೆ ಅಟವನ್ನು ಆಡುತಿದ್ದಾರೆ. ಇದಕ್ಕೆ ವಿರುದ್ದವಾಗಿ ಸ್ಯಾಂಡಲ್ ವುಡ್ ನಟ ಕಿಶೋರ್ ತಮ್ಮ ಅಭಿಪ್ರಾಯವನ್ನು ಹೊರ ಹಾಕಿದ್ದಾರೆ. ಯಾವುದೋ ಕಾಲದ ರಾಜರ ಹೆಸರಲ್ಲಿ ಇಂದಿನ ರಾಜಕೀಯ, ಇದು ಇಂದಿನ ಪ್ರಜಾಪ್ರಭುತ್ವ. ನಂಜೇಗೌಡ ಉರಿಗೌಡರ ಸೃಷ್ಟಿ ಒಂದು ಕಲ್ಲಿಗೆ ಎರಡು ಹಕ್ಕಿ ಹೊಡೆಯೋ ಯತ್ನವೇ? ಇತ್ತ ಟಿಪ್ಪುವನ್ನು ಕೊಂದವರೆಂದು ಹೇಳಿ … Continue reading ಉರಿ ಹಚ್ಚಿಸುತ್ತಿರುವ ಉರೀಗೌಡ ನಂಜೇಗೌಡ ಸ್ಟೋರಿ