ಮಹಿಳೆಯರ ಸಬಲೀಕರಣಕ್ಕೆ ಪುಟ್ಟಸ್ವಾಮಿಗೌಡ ಪಣ.!
Political News: Feb:24: ಗೌರಿಬಿದನೂರು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಅಖಾಡ ರಂಗೇರ್ತಿದೆ. ವಿಶೇಷವಾಗಿ ಗೌರಿಬಿದನೂರಿನ ಪಕ್ಷೇತರ ಅಭ್ಯರ್ಥಿ ಆಗಿರೋ ಕೆ.ಹೆಚ್. ಪುಟ್ಟಸ್ವಾಮಿಗೌಡರ ಇಡೀ ಕ್ಷೇತ್ರಾದ್ಯಂತ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡು, ಅಬ್ಬರದ ಪ್ರಚಾರವನ್ನೂ ಮಾಡ್ತಿದ್ದಾರೆ. ಜೊತೆ ಶ್ರೀನಿವಾಸ ಕಲ್ಯಾಣದಂತಹ ಕಾರ್ಯಕ್ರಮ ಹಾಗೂ ಮಹಿಳೆಯರಿಗೆ ಉಚಿತ ಟೈಲರಿಂಗ್ ಯಂತ್ರಗಳನ್ನ ನೀಡುವಂತಹ ಸಾಮಾಜಿಕ ಸೇವೆ ಮಾಡ್ತಿದ್ದಾರೆ. ಗೌರಿಬಿದನೂರು ಕ್ಷೇತ್ರದಲ್ಲಿ ಚುನಾವಣೆ ಈ ಬಾರಿ ರೋಚಕತೆಯಿಂದ ಕೂಡಿರಲಿದೆ. ಕಾಂಗ್ರೆಸ್ ಶಾಸಕ ಶಿವಶಂಕರ್ ರೆಡ್ಡಿಗೆ ಸೋಲಿನ ರುಚಿ ತೋರಿಸೋಕೆ ಪಕ್ಷೇತರ ಅಭ್ಯರ್ಥಿ ಕೆ.ಹೆಚ್. ಪುಟ್ಟಸ್ವಾಮಿಗೌಡರು … Continue reading ಮಹಿಳೆಯರ ಸಬಲೀಕರಣಕ್ಕೆ ಪುಟ್ಟಸ್ವಾಮಿಗೌಡ ಪಣ.!
Copy and paste this URL into your WordPress site to embed
Copy and paste this code into your site to embed