ವಂದನಾ ನಿರ್ಣಯ ದಿನಾಂಕ ಮುಂದೂಡಿಕೆ: ಯು ಟಿ ಖಾದರ್
ಬೆಂಗಳೂರು:ಜುಲೈ 10ಕ್ಕೆವಿಧಾನಸಭೆಯಲ್ಲಿ ಮುಖ್ಯಮಂತ್ರಿಗಳು ರಾಜ್ಯಪಾಲರ ವಂದನಾ ನಿರ್ಣಯದ ಚರ್ಚೆ – ಯು.ಟಿ.ಖಾದರ್ ಜುಲೈ 10ರಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿಗಳು ರಾಜ್ಯಪಾಲರ ವಂದನಾ ನಿರ್ಣಯದ ಚರ್ಚೆಗೆ ಉತ್ತರಿಸಲಿದ್ದಾರೆ ಎಂದು ಸಭಾಧ್ಯಕ್ಷರಾದ ಯು.ಟಿ.ಖಾದರ್ ಅವರು ತಿಳಿಸಿದರು.ಬಿಜೆಪಿ ಗ್ರಾರಂಟಿ ಭರವಸೆ ಕುರಿತು ಚರ್ಚೆ ಬಗ್ಗೆ ಅಧಿವೇಶನದಲ್ಲಿ ಗಲಾಟೆ ಶುರುಮಾಡಿದ ಕಾರಣ ಶಾಸಕರ ಪ್ರಶ್ನೆಗಳು ಬಾಕಿ ಇರುವ ಕಾರಣ ವಂದನಾನಿರ್ಣರವನ್ನು ಮುಂದೂಡಿದ್ದಾರೆ. ಇಂದು ವಿಧಾನಸಭೆಯ ಕಲಾಪದಲ್ಲಿ ಮಾತನಾಡಿದ ಅವರು ಮುಖ್ಯಮಂತ್ರಿಗಳು ರಾಜ್ಯಪಾಲರ ವಂದನಾ ನಿರ್ಣಯದ ಚರ್ಚೆಗೆ ಜುಲೈ 6ರಂದು ಉತ್ತರವನ್ನು ನೀಡಬೇಕಾಗಿದ್ದು, ಹೆಚ್ಚಿನ ಶಾಸಕರು … Continue reading ವಂದನಾ ನಿರ್ಣಯ ದಿನಾಂಕ ಮುಂದೂಡಿಕೆ: ಯು ಟಿ ಖಾದರ್
Copy and paste this URL into your WordPress site to embed
Copy and paste this code into your site to embed