ಪೋಸ್ಟರ್ ವಾರ್ ಮೂಲಕ ರಾಜಕೀಯ ಹೈಡ್ರಾಮಾ..! ಮಧ್ಯ ಪ್ರವೇಶಿಸಿದ ಕೋರ್ಟ್ ..!

Political News: ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ  ಹೈಡ್ರಾಮಾ ಗಳು ತಾರಕಕ್ಕೇರಿದೆ. ಸಿದ್ದು ಕುರಿತಾದ ಪುಸ್ತಕ ಬಿಡುಗಡೆ ಮಾಡುವ ಯೋಜನೆಯನ್ನು ಬಿಜೆಪಿ ಹಮ್ಮಿಕೊಂಡಿತ್ತಾದರೂ ಗೊಂದಲಗಳಿಗೆ ಕೊನೆಗೂ ಕೋರ್ಟ್ ಮದ್ಯ ಪ್ರವೇಶಿಸಿ ಪುಸ್ತಕ ಬಿಡುಗಡೆಗೆ ತಡೆಯಾಜ್ಞೇ ತರುವ ಮೂಲಕ ಪರಿಸ್ಥಿತಿ ಸರಿದೂಗಿಸಿತು. ಪೋಸ್ಟರ್ ನಲ್ಲಿ ಸಿದ್ದು ವಿರುದ್ಧವಾಗಿ ಹಲವು ಹುನ್ನಾರವನ್ನು ಮಾಡಲಾಗಿತ್ತು. ಸಿದ್ದು ನಿಜ ಕನಸು ಪುಸ್ತಕ ಹಲವು ವಿವಾದಗಳನ್ನು ಸೃಷ್ಟಿ ಮಾಡಿದೆ .  ಸಿದ್ದು ಸಿಎಂ ಅದರೆ  ಕರ್ನಾಟಕದಲ್ಲಿ ಏನೆಲ್ಲ ಬದಲಾವಣೆಗಳು ಆಗಲಿವೆ ಎಂಬುದನ್ನು ಬರೆದಿರುವ ಪೋಸ್ಟರ್ಗಳು  ಕಾಂಗ್ರೇಸ್ … Continue reading ಪೋಸ್ಟರ್ ವಾರ್ ಮೂಲಕ ರಾಜಕೀಯ ಹೈಡ್ರಾಮಾ..! ಮಧ್ಯ ಪ್ರವೇಶಿಸಿದ ಕೋರ್ಟ್ ..!