ಇಂದು ಮಧ್ಯಾಹ್ನದವರೆಗೆ ಕೋಲಾರ ರಾಷ್ಟ್ರೀಯ ಹೆದ್ದಾರಿ ಬಂದ್, ವಾಹನ ಸಂಚಾರ ನಿರ್ಬಂಧ..
ಕೋಲಾರ: ಇಂದು ಕೋಲಾರದಲ್ಲಿ ಪ್ರಧಾನಿ ಮೋದಿ ಪ್ರಚಾರಕ್ಕೆ ಬರಲಿದ್ದು, ಕೋಲಾರದ ರಾಷ್ಟ್ರೀಯ ಹೆದ್ದಾರಿ 75ರ ಕೆಂದಟ್ಟಿ ಬಳಿ ಕಾರ್ಯಕ್ರಮ ಜರುಗಲಿದೆ.. ಈ ಕಾರ್ಯಕ್ರಮಕ್ಕೆ ೨.೫ ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಈ ಹಿನ್ನೆಲೆ ಬೆಳಗ್ಗೆ ೬ ಗಂಟೆಯಿಂದ ಮಧ್ಯಾಹ್ನ ೩ ಗಂಟೆವರೆಗೂ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಬೆಂಗಳೂರುರಿಂದ ಚಿತ್ತೂರ ಕಡೆ ಹೋಗಲು ಹಾಗೂ ಚಿತ್ತೂರು ಮುಳಬಾಗಿಲು ನಿಂದ ಬೆಂಗಳೂರು ಕಡೆ ಹೋಗುವ ವಾಹನಗಳಿಗೆ ಬದಲಿ ಮಾರ್ಗದ ವ್ಯವಸ್ಥೆ ಮಾಡಲಾಗಿದೆ. ಚಿತ್ತೂರು ಕಡೆ ಹೋಗುವವರು ಬೆಳ್ಳಾವಿಯ … Continue reading ಇಂದು ಮಧ್ಯಾಹ್ನದವರೆಗೆ ಕೋಲಾರ ರಾಷ್ಟ್ರೀಯ ಹೆದ್ದಾರಿ ಬಂದ್, ವಾಹನ ಸಂಚಾರ ನಿರ್ಬಂಧ..
Copy and paste this URL into your WordPress site to embed
Copy and paste this code into your site to embed