Priyank Kharge : ಶ್ರಮಜೀವಿಗಳ  ಬೆವರಲ್ಲಿ ಬೆಚ್ಚಗೆ ಬಿಟ್ಟಿ ತಿಂದವರ ಮೈ ಬೆಳ್ಳಗಿರುತ್ತದೆ : ಖರ್ಗೆ ಖಡಕ್  ಉತ್ತರ

Political News : ಆರಗ ಜ್ಞಾನೇಂದ್ರ ಕಲ್ಯಾಣ ಕರ್ನಾಟಕದಲ್ಲಿ ನೆರಳಿಲ್ಲ ತಮ್ಮ ತಲೆ ಕೂದಲೇ ನೆರಳು ಎಂಬುವುದಾಗಿ ತುಚ್ಛವಾಗಿ ಮಾತನಾಡಿ ಖರ್ಗೆ ಅವರ ಬಗ್ಗೆ  ಬಹಳಷ್ಟು ಕೀಳಾಗಿ ಮಾತನಾಡಿದ್ದಾರೆ ಎಂಬ ವಿಚಾರಕ್ಕೆ ಆರಗ ಜ್ಞಾನೇಂದ್ರ ಅವರಿಗೆ ಖರ್ಗೆ ತಿರುಗೇಟು ನೀಡಿದ್ದಾರೆ. ಬಿಜೆಪಿ ಶಾಸಕನಿಗೆ ತಮ್ಮದೇ ಧಾಟಿಯಲ್ಲಿ ತಿರುಗೇಟು ನೀಡಿರುವ ಸಚಿವ ಪ್ರಿಯಾಂಕ್ ಖರ್ಗೆ, ನೀವು ಆಡಿರುವ ಮಾತು ಬರೀ ನಿಮ್ಮ ಮಾತುಗಳಲ್ಲ, ಕೇಶವ ಕೃಪಾದ ಪ್ರಭಾವದ ಮಾತು, ಬಿಜೆಪಿಯ ಆಂತರ್ಯದೊಳಗೆ ಅಡಗಿದ್ದ ಶೋಷಿತರ ಬಗೆಗಿನ ಅಸಹನೆ ಮಾತು … Continue reading Priyank Kharge : ಶ್ರಮಜೀವಿಗಳ  ಬೆವರಲ್ಲಿ ಬೆಚ್ಚಗೆ ಬಿಟ್ಟಿ ತಿಂದವರ ಮೈ ಬೆಳ್ಳಗಿರುತ್ತದೆ : ಖರ್ಗೆ ಖಡಕ್  ಉತ್ತರ