Rahul Gandhi : ಆದಿವಾಸಿಗಳೊಂದಿಗೆ ‘ರಾಗಾ’ ನೃತ್ಯ…!
Nationala News : ಮೋದಿ ಉಪನಾಮದ ಕುರಿತಾದ ಮಾನನಷ್ಟ ಮೊಕದ್ದಮೆಯಲ್ಲಿ ಸುಪ್ರೀಂ ಕೋರ್ಟ್ ಶಿಕ್ಷೆಗೆ ತಡೆ ನೀಡಿದ ಬಳಿಕ ರಾಹುಲ್ ಗಾಂಧಿ ಮೊದಲ ಬಾರಿಗೆ ಕೇರಳಕ್ಕೆ ಪ್ರವಾಸ ಕೈಗೊಂಡಿದ್ದಾರೆ. ತಮ್ಮ ಕ್ಷೇತ್ರಕ್ಕೆ ತೆರಳಿದ್ದು ಈ ವೇಳೆ ಮುತ್ತುನಾಡು ಮಂಡುವಿನಲ್ಲಿ ಬುಡಕಟ್ಟು ಸಮುದಾಯದವರೊಂದಿಗೆ ಸಂವಾದ ನಡೆಸಿದ್ದಾರೆ. ಇನ್ನು ರಾಹುಲ್ ಗಾಂಧಿ ಅವರು ತೋಡಾ ಬುಡಕಟ್ಟು ಜನಾಂಗದವರೊಂದಿಗೆ ನೃತ್ಯ ಮಾಡಿ ಬಳಿಕ ಅವರ ಸಾಂಪ್ರದಾಯಿಕ ಆಹಾರವನ್ನೂ ಸವಿದಿದ್ದಾರೆ ಎನ್ನಲಾಗಿದೆ. Amith Shah : ‘ದೇಶವನ್ನು ಭದ್ರಪಡಿಸಲು ಸುರಕ್ಷಿತ ಗಡಿ’ : … Continue reading Rahul Gandhi : ಆದಿವಾಸಿಗಳೊಂದಿಗೆ ‘ರಾಗಾ’ ನೃತ್ಯ…!
Copy and paste this URL into your WordPress site to embed
Copy and paste this code into your site to embed