Bulls- ಹತ್ತು ಗಂಟೆಯಲ್ಲಿ 18 ಎಕರೆ ಭೂಮಿಯನ್ನು ಉಳುಮೆ ಮಾಡಿದ ಜೋಡೆತ್ತುಗಳು

ರಾಯಚೂರು: ಜಿಲ್ಲೆಯ  ಮಾನ್ವಿ ತಾಲೂಕಿನ ಮುಷ್ಠೂರು ಗ್ರಾಮದ ರೈತ ಯಂಕಪ್ಪ ಎನ್ನುವವರು ವಿಶೇಷ ಸಾಧನೆಯೊಂದನ್ನು ಮಾಡಿದ್ದಾರೆ. ಇದು ಅವರ ಸಾಧನೆಯಲ್ಲ ಬದಲಿಗೆ ಅವರ ಜೋಡೆತ್ತುಗಳ ಸಾಧನೆ ಯಾಕೆಂದರೆ ಕಷ್ಟಪಟ್ಟಿರುವುದು ಆ ಜೋಡೆತ್ತುಗಳು . ಸುದ್ದಿ ಏನೆಂದರೆ ಮಾನ್ವಿ ತಾಲೂಕಿನ ಮುಷ್ಟೂರು ಗ್ರಾಮದ ರೈತ ಯಂಕಪ್ಪ ಎನ್ನುವವರು ಉತ್ತರ ಕರ್ನಾಟಕದ ಭಾಗಗಳಲ್ಲಿ ಮಳೆಯಾಗದ ಕಾರಣ ರೈತ ಯಂಕಪ್ಪ ಈ ಸಾಹಸಕ್ಕೆ ಕೈ ಹಾಕಿದ್ದಾನೆ ವಿಷಯವೇನೆಂದರೆ ರೈತ ಯಂಕಪ್ಪ ತನ್ನ ಜೋಡೆತ್ತುಗಳೊಂದಿಗೆ ರಾತ್ರಿ 1 ಗಂಟೆಯಿಂದ ಬೆಳಿಗ್ಗೆ 11 ಗಂಟೆಯೊಳಗೆ … Continue reading Bulls- ಹತ್ತು ಗಂಟೆಯಲ್ಲಿ 18 ಎಕರೆ ಭೂಮಿಯನ್ನು ಉಳುಮೆ ಮಾಡಿದ ಜೋಡೆತ್ತುಗಳು