Vande bharath Express:ರೈಲಿನಲ್ಲಿ ಅಗ್ನಿ ಅವಘಡ. ದುರಂತದಿಂದ ಪರಾದ ಪ್ರಯಾಣಿಕರು..!

ಅಂತರಾಷ್ಟ್ರೀಯ ಸುದ್ದಿ: ಒಂದೇ ಭಾರತ್ ಎಕ್ಸಪ್ರೇಸ್ ರೈಲು ಬೆಳಿಗ್ಗೆ ಭೋಪಾಲ್ ನಿಂದ ಮದ್ದಯಅನದ ವರೆಗೆ ದೆಹಲಿ ತಲುಪಲಿರುವ  ರೈಲು ದಾರಿ ಮದ್ಯೆ ಅಂದರೆ ಮಧ್ಯಪ್ರದೇಶದ ಕುರ್ವೈ ಕಟೋರಾ ನಿಲ್ದಾಣದ ಬಳಿ ಬೆಳಿಗ್ಗೆ 8 ಗಂಟೆಗೆ ರೈಲಿನಲ್ಲಿ ಅಗ್ನಿ ಅವಘಡ ನಡೆದಿದೆ. ಹೌದು ಕೆಂದ್ರ ಸರ್ಕಾರದ ಮಹತ್ವದ ಯೋಜನೆಯಾಗಿರುವ ಒಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಪದೇ ಪದೇ ಅಪಘಾತಗಳಿಗ ಈಡಾಗುತ್ತಿದೆ ಕಳೆದ ವರ್ಷ ರೈಲು ಇಂಜಿನ್ ಗೆ ಹಸು ಡಿಕ್ಕಿ ಹೊಡೆದ ಪರಿಣಾಮ ರೈಲಿನ ಮುಂದಿನ ಭಾಗ … Continue reading Vande bharath Express:ರೈಲಿನಲ್ಲಿ ಅಗ್ನಿ ಅವಘಡ. ದುರಂತದಿಂದ ಪರಾದ ಪ್ರಯಾಣಿಕರು..!