‘ರಾಮ ಕನಸಲ್ಲಿ ಬಂದು ಎಲ್ಲರೂ ಖುಷಿಯಿಂದ ಇದ್ದಾರೆ, ನೀವು ಯಾಕೆ ಹುಚ್ಚರಂತೆ ಮಾಡುತ್ತಿದ್ದೀರಿ ಎಂದು ಕೇಳಿರಬೇಕು’
Dharwad News: ಧಾರವಾಡ: ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿದ್ದು, ರಾಮನ ಪ್ರತಿಷ್ಟಾನದ ದಿನ ರಜೆ ಕೊಡಬೇಕು. ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಯಾವತ್ತೂ ದ್ವಂದ್ವದಲ್ಲ ಇದೆ. ರಾಮ ಮಂದಿರ ಹೋರಾಟ ಆರಂಭವಾಗಿದೆ. ಅವತ್ತಿಂದ ಕಾಂಗ್ರೆಸ್ ಈ ವಿಷಯದಲ್ಲಿ ದ್ವಂದ್ವ ಮತ್ತು ಗೊಂದಲದಲ್ಲಿ ಇದೆ. ಅವರ ಸ್ಥಿತಿ ಯಾಕೆ ಹೀಗೆ ಅಂದರೆ ಅವರಿಗೆ ಸ್ಪಷ್ಟತೆ ಇಲ್ಲಾ ಎಂದು ಜೋಶಿ ಹೇಳಿದ್ದಾರೆ. ದೇಶದ ಸಮಾಜಕ್ಕಿಂತ ಹೆಚ್ಚು ಒಟ್ ಬ್ಯಾಂಕ್ ಬಗ್ಗೆ ಅವರು ವಿಚಾರ ಮಾಡ್ತಾರೆ. ಅದರ ಪರಿಣಾಮವಾಗಿ ಅಲ್ಲಿ … Continue reading ‘ರಾಮ ಕನಸಲ್ಲಿ ಬಂದು ಎಲ್ಲರೂ ಖುಷಿಯಿಂದ ಇದ್ದಾರೆ, ನೀವು ಯಾಕೆ ಹುಚ್ಚರಂತೆ ಮಾಡುತ್ತಿದ್ದೀರಿ ಎಂದು ಕೇಳಿರಬೇಕು’
Copy and paste this URL into your WordPress site to embed
Copy and paste this code into your site to embed