‘ಕೈ ಅಭ್ಯರ್ಥಿ ಇನ್ನೂ 8 ತಿಂಗಳಲ್ಲಿ ಜೈಲಿಗೆ ಹೋಗ್ತಾರೆ.’
ಮಂಡ್ಯ: ಮಾಜಿ ಶಾಸಕ ರಮೇಶ್ ಬಾಬು ವಿರುದ್ದ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ ನಡೆಸಿದ್ದಾರೆ. ಬಡವರಿಗೆ ನ್ಯಾಯ ಕೊಡಿಸೋಕ್ಕೆ ನಾನು ಶಾಸಕನಾಗಿದ್ದೇನೆ. ಮುಖ್ಯಮಂತ್ರಿ ಬಳಿ ಹಲ್ಲು ಗಿಂಚಿಕೊಂಡು ಸೈಟ್ ಬರಸಿಕೊಳ್ಳಕ್ಕಲ್ಲ. ಕಾಂಗ್ರೆಸ್ ಅಭ್ಯರ್ಥಿ ಲೋಕಾಯುಕ್ತಕ್ಕೆ ವರದಿ ಸಲ್ಲಿಸಿದ್ದಾರೆ. ನಿಮ್ಮ ಬಗ್ಗೆ ಜನರಿಗೆ ಗೊತ್ತಿದೆ ಯಾವ ಯಾವ ನಾಟಕ ಆಡ್ತಿದ್ದೀರಿ ಅಂತಾ. ನನ್ನ ಮನೆಯನ್ನ ವಾಟ್ಸ್ ಆಪ್ ಮೂಲಕ ವಿಡಿಯೋ ಮಾಡಿ ಬಿಡ್ತಿರಾ. ಸಾರ್ವಜನಿಕ ಹಣನ ನೀವು ಎಷ್ಟು ಲೂಟಿ ಮಾಡಿದ್ದಿರಿ? ಅಕ್ರಮವಾಗಿ ಲೂಟಿ ಮಾಡಿ ಸೈಟ್ ಮಾಡಿದ್ದಿರಿ ಎಂದು … Continue reading ‘ಕೈ ಅಭ್ಯರ್ಥಿ ಇನ್ನೂ 8 ತಿಂಗಳಲ್ಲಿ ಜೈಲಿಗೆ ಹೋಗ್ತಾರೆ.’
Copy and paste this URL into your WordPress site to embed
Copy and paste this code into your site to embed