ನದಿಗೆ ವಿಷಕಾರಿ ಕೆಮಿಕಲ್ಸ್ ಸುರಿದು ವಿಕೃತಿ : ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸಾರ್ವಜನಿಕರ ಆಕ್ರೋಶ:

State News: ದೇಶದ  ಆರ್ಥಿಕ ಅಭಿವೃದ್ದಿಗೆ ಕೈಗಾರಿಕೆಗಳ ಪಾತ್ರ ಅತಿ ಮುಖ್ಯ . ಹೇಗೆಂದರೆ ಒಂದು ಕೈಗಾರಿಕೆ ಸ್ತಾಪನೆಯಿಂದ ಹಉವಾರು ಉದ್ಯೋಗಗಳು ಸೃಷ್ಟಿಯಾಗುತ್ತವೆ   ಜನರ ಜಿವನದಲ್ಲಿ ಬೆಳವಣಿಗೆ ಆಗುತ್ತದೆ ಸರ್ಕಾರಕ್ಕೆ ಇದರಿಂದ ಅಧಿಕ ಮೊತ್ತದ ತೆರಿಗೆ ಪಾವತಿಯಾಗುತ್ತದೆ. ಇದೆಲ್ಲ ಸರಿ ಆದರೆ ಅದೇ ಕೈಗಾರಿಕೆಗಳಿಂದ  ಅಕ್ರಮ ನಡೆದು ಜನರ ಆರೋಗ್ಯದ ಮೇಲೆ ಪರಿಣಾಮ ಬೀರಿದರೆ ಎಷ್ಟು ಸಂಪಾದನೆ ಮಾಡಿ ಏನು ಪ್ರಯೋಜನ . ಇದೇ ರೀತಿ ಘಟನೆಯೊಂದು ರಾಜ್ಯದಲ್ಲಿ ಸಂಭವಿಸಿದೆ. ಕೈಗಾರಿಕೆಯಲ್ಲಿ ವಸ್ತುಗಳನ್ನು ತಯಾರಿಸಲು ಹಲವಾರು ಕಚ್ಚಾವಸ್ತುಗಳನ್ನು … Continue reading ನದಿಗೆ ವಿಷಕಾರಿ ಕೆಮಿಕಲ್ಸ್ ಸುರಿದು ವಿಕೃತಿ : ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸಾರ್ವಜನಿಕರ ಆಕ್ರೋಶ: