RSS ಮುಖಂಡನಿಗೆ ಕೊಲೆ ಬೆದರಿಕೆ..?!
State News: ಆರೆಸ್ಸೆಸ್ ಮುಖಂಡರೊಬ್ಬರ ಕಾರಿನಲ್ಲಿ ದುಷ್ಕರ್ಮಿಗಳು ‘ಕಿಲ್ ಯೂ’, ‘ಜಿಹಾದ್’ ಎಂದು ಬರೆದು ಜೀವ ಬೆದರಿಕೆ ಹಾಕಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ.ಆರ್ಎಸ್ಎಸ್ ಧರ್ಮ ಜಾಗರಣ ಸಂಚಾಲಕ ಡಾ.ಶಶಿಧರ ಅವರಿಗೆ ಬೆದರಿಕೆ ಹಾಕಲಾಗಿದ್ದು, ಶಶಿಧರ ವ್ಯಾಪಾರ ಮಾಡುತ್ತಿದ್ದು, ಹಿಂದೂ ಧಾರ್ಮಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಶಶಿಧರ ಅವರ ಮನೆ ಬಳಿ ನಿಲ್ಲಿಸಿದ್ದ ಕಾರಿನ ನಾಲ್ಕು ಚಕ್ರಗಳನ್ನು ದುಷ್ಕರ್ಮಿಗಳು ಪಂಕ್ಚರ್ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಇನ್ನು ಈ ಪ್ರದೇಶದಲ್ಲಿ ೩೦ಕ್ಕೂ ಹೆಚ್ಚು … Continue reading RSS ಮುಖಂಡನಿಗೆ ಕೊಲೆ ಬೆದರಿಕೆ..?!
Copy and paste this URL into your WordPress site to embed
Copy and paste this code into your site to embed