Sadana Kalapa : ಸದನದಲ್ಲಿ ಕೋನರೆಡ್ಡಿ ಯತ್ನಾಳ್ ವಾಕ್ ಸಮರ

Political News: ಸದನದಲ್ಲಿ ಕೋನರೆಡ್ಡಿ ಹಾಗು ಯತ್ನಾಳ್ ವಾಕ್ ಸಮರ ತುಸು ಜೋರಾಗಿಯೇ ಇತ್ತು. ಗ್ಯಾರಂಟಿ ಅನುದಾನಗಳ ವಿಚಾರ ಜೋರಾಗಿಯೇ ನಡೆಯಿತು. ಕೋನರೆಡ್ಡಿಯವರು  ಸದದಲ್ಲಿ ಪಿಎಂ ಮೋದಿಯವರು ಎಲ್ಲರ ಖಾತೆಗೆ 15 ಲಕ್ಷ ರೂಪಾಯಿ ಜಮ ಮಾಡುವುದಾಗಿ ಹೇಳಿದ್ದರು. ಆದರೆ ಇದು ವರೆಗೂ ಯಾರ ಖಾತೆಗೂ ಹಣ ಜಮೆಯಾಗಿಲ್ಲ. ಕೇವಲ ಖಾತೆಗಳನ್ನು ಮಾತ್ರ ತೆರೆಯಲಾಗಿದೆ ಎಂದು ಹೇಳಿದರು. ಇದಕ್ಕೆ ಪ್ರತಿಯಾಗಿ ಬಸನಗೌಡ ಯತ್ನಾಳ್ ವಾಗ್ವಾದ ನಡೆಸಿದರು. ಮೋದಿ ಹಾಗೆ ಹೇಳಿದ್ರೆ ದಾಖಲೆ  ಕೊಡಿ ಒಂದು ತುಣುಕು ತೋರಿಸಿ  … Continue reading Sadana Kalapa : ಸದನದಲ್ಲಿ ಕೋನರೆಡ್ಡಿ ಯತ್ನಾಳ್ ವಾಕ್ ಸಮರ