Sandalwood News: ದರ್ಶನ್ಗೆ ಎಣ್ಣೆ, ಸಿಗರೇಟ್! ಸ್ಟೇಷನ್ಗೆ ಟೆಂಟ್!
Sandalwood News: ರೇಣುಕಾಸ್ವಾಮಿ ಕೊಲೆ ಪ್ರಕಣದಲ್ಲಿ ನಟ ದರ್ಶನ್ ಆ್ಯಂಡ್ ಟೀಮ್ 2ನೇ ದಿನವನ್ನ ಸೆಲ್ನಲ್ಲಿ ಕಳೆದಿದ್ದಾರೆ. 2 ದಿನಗಳಿಂದ ಪೊಲೀಸರು ದರ್ಶನ್ ಮತ್ತು ತಂಡಕ್ಕೆ ಫುಲ್ ಡ್ರಿಲ್ ಮಾಡುತ್ತಿದ್ದಾರೆ. ಆದರೆ, ಆರೋಪಿಗಳನ್ನು ಬಂಧಿಸಿಟ್ಟಿರುವ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಶಾಮಿಯಾನ ಹಾಕಿ ಮುಚ್ಚಲಾಗಿದೆ. ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಪೊಲೀಸರು ಠಾಣೆಗೆ ಟೆಂಟ್ ಹಾಕಿದ್ದಾರೆ. ಇದರ ಬೆನ್ನಲ್ಲೇ ದಾಸ, ಪವಿತ್ರಾ ಮತ್ತು ಟೀಮ್ಗೆ ಪೊಲೀಸರು ರಾಜಾತಿಥ್ಯ ನೀಡುತ್ತಿದ್ದಾರಾ ಎನ್ನುವ ಅನುಮಾನ ಮೂಡಿದೆ. ಆರೋಪಿಗಳನ್ನು ಮರೆ … Continue reading Sandalwood News: ದರ್ಶನ್ಗೆ ಎಣ್ಣೆ, ಸಿಗರೇಟ್! ಸ್ಟೇಷನ್ಗೆ ಟೆಂಟ್!
Copy and paste this URL into your WordPress site to embed
Copy and paste this code into your site to embed