ಸ್ಯಾಂಟ್ರೋ ರವಿಗೂ ಆರಗ ಜ್ಞಾನೇಂದ್ರಗೂ ಏನ್ ಸಂಬಂಧ ಗೊತ್ತಾ…?! ಈ ಬಗ್ಗೆ ಏನಂದ್ರು ಗೃಹ ಸಚಿವರು..?!
Political News: ಸ್ಯಾಂಟ್ರೋ ರವಿ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಯವರು ಬಿಡುಗಡೆ ಮಾಡಿದ್ದಂತಹ ಫೋಟೋಗಳು ಈಗ ಬಾರಿ ಚರ್ಚೆಗೆ ಕಾರಣವಾಗಿವೆ . ಈ ರೀತಿ ಚರ್ಚಗೆ ಕಾರಣವಾಗಲು ಕಾರಣ ಏನೆಂದರೆ ಸ್ಯಾಂಟ್ರೋರವಿಯವರು ಬಿಜೆಪಿ ನಾಯಕರ ಜೊತೆ ತೆಗೆಸಿಕೊಂಡಂತಹ ಫೋಟೋಗಳು ಇವಾಗಿರುವುದರಿಂದ ಬಿಜೆಪಿ ನಾಯಕರು ಸ್ಯಾಂಟ್ರೋರವಿ ವ್ಯವಹಾರದಲ್ಲಿ ಶಾಮಿಲಾಗಿದ್ದಾರ ಎನ್ನುವಂತಹ ಶುರುವಾಗಿದ್ದು ಈಗ ಬಿಜೆಪಿ ನಾಯಕರು ಕುಮಾರಸ್ವಾಮಿ ವಿರುದ್ದ ಕಿಡಿಕಾರುತಿದ್ದಾರೆ.http://“ಸಿದ್ದು ನಿಜ ಕನಸು”ಗಳಿಗೆ ತೀವ್ರ ವಿರೋಧ..!? “ನಮ್ಮ ಕನಸನ್ನು ನನಸಾಗಿಸೋರು ಯಾರು”..?! … Continue reading ಸ್ಯಾಂಟ್ರೋ ರವಿಗೂ ಆರಗ ಜ್ಞಾನೇಂದ್ರಗೂ ಏನ್ ಸಂಬಂಧ ಗೊತ್ತಾ…?! ಈ ಬಗ್ಗೆ ಏನಂದ್ರು ಗೃಹ ಸಚಿವರು..?!
Copy and paste this URL into your WordPress site to embed
Copy and paste this code into your site to embed