ಕ್ರಿಕೇಟ್ ಜಗತ್ತಿಗೆ ವಿದಾಯ ಹೇಳಿದ ಆಟಗಾರ ಸೌರಭ್ ತಿವಾರಿ

Sports News: 2006ರಲ್ಲಿ ಕ್ರಿಕೇಟ್ ಜಗತ್ತಿಗೆ ಕಾಲಿಟ್ಟು, ಕೊಹ್ಲಿ ಟೀಂನಲ್ಲಿ ಆಡಿ ವಿಶ್ವಕಪ್ ಗೆಲುವಿಗೆ ಸಾಕ್ಷಿಯಾಗಿದ್ದ ಆಟಗಾರ ಸೌರಭ್ ತಿವಾರಿ, ಕ್ರಿಕೇಟ್ ಜಗತ್ತಿಗೆ ವಿದಾಯ ಹೇಳಿದ್ದಾರೆ. ಪ್ರಸ್ತುತ ಸೌರಭ್ ರಣಜಿ ಪಂದ್ಯ ಆಡುತ್ತಿದ್ದು, ತಮ್ಮ ಕೊನೆಯ ಪಂದ್ಯವನ್ನು ಜಾರ್ಖಂಡ್‌ನಲ್ಲಿ ಆಡುತ್ತಿದ್ದಾರೆ. ಬಳಿಕ ನಿವೃತ್ತಿ ತೆಗೆದುಕೊಳ್ಳಲಿದ್ದಾರೆ. 2006ರಿಂದ ಇಲ್ಲಿಯವರೆಗೂ ಸೌರಭ್ ಜಾರ್ಖಂಡ್ ಪರವೇ ರಣಜಿ ಪಂದ್ಯ ಆಡುತ್‌ತ ಬಂದಿದ್ದಾರೆ. ಆಟ ಎಲ್ಲಿಂದ ಶುರು ಮಾಡಿದ್ದರೋ, ಅಲ್ಲೇ ವಿದಾಯ ಹೇಳಲು ಸೌರಭ್ ನಿರ್ಧರಿಸಿದ್ದಾರೆ. ಆದರೆ ರಣಜಿ ಪಂದ್ಯದಲ್ಲಿ ಇವರ ತಂಡ … Continue reading ಕ್ರಿಕೇಟ್ ಜಗತ್ತಿಗೆ ವಿದಾಯ ಹೇಳಿದ ಆಟಗಾರ ಸೌರಭ್ ತಿವಾರಿ