Siddaramaiah : ರಾಜನಾಥ್ ಸಿಂಗ್ ಭೇಟಿಯಾದ ಸಿಎಂ ಸಿದ್ದರಾಮಯ್ಯ…!
Dehali News : ಹುಟ್ಟು ಹಬ್ಬದ ಸಂಭ್ರಮದಲ್ಲಿರೋ ಸಿದ್ದರಾಮಯ್ಯರವರು ದೆಹಲಿಯಲ್ಲಿ ರಾಜನಾಥ್ ಸಿಂಗ್ ಅವರನ್ನು ಭೇಟಿಯಾದರು. ದೆಹಲಿಯ ಸಂಸತ್ ಭವನದಲ್ಲಿರುವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿ, ಮೈಸೂರು ದಸರಾ ನೋಡಲು ಲಕ್ಷಾಂತರ ಪ್ರವಾಸಿಗರು ರಾಜ್ಯಕ್ಕೆ ಆಗಮಿಸುತ್ತಾರೆ. ಈ ವರ್ಷವೂ ಅಕ್ಟೋಬರ್ 15-24 ರವರೆಗೂ ಆಚರಿಸಲು ನಿರ್ಧರಿಸಿದ್ದು, ಈ ವರ್ಷ ವಿಶೇಷ ಏರ್ ಶೋ ನಡೆಸಲು ಅನುಮತಿ ನೀಡಬೇಕು ಎಂದರು. ಈ ಭೇಟಿಯಿಂದಾಗಿ ಈ ಬಾರಿಯ ದಸರಾ ಬಹಳ ಅದ್ದೂರಿಯಾಗಿರುತ್ತವೆ ಎಂಬುವುದು ಖಚಿತ ಎಂದು ಊಹಿಸಲಾಗಿದೆ. … Continue reading Siddaramaiah : ರಾಜನಾಥ್ ಸಿಂಗ್ ಭೇಟಿಯಾದ ಸಿಎಂ ಸಿದ್ದರಾಮಯ್ಯ…!
Copy and paste this URL into your WordPress site to embed
Copy and paste this code into your site to embed