“ರಾಜಕೀಯ ತೆವಳಿಗೆ ಹೇಳಿಕೆ ಕೊಡಬೇಡಿ” : ಸಿ. ಟಿ.ರವಿ

State  News: ಸಿದ್ದರಾಮಯ್ಯ  ನೀಡಿದ ಆರ್ ಎಸ್ ಎಸ್  ಬ್ಯಾನ್ ಮಾಡಬೇಕು  ಎಂಬ ಹೇಳಿಕೆಗೆ  ಇದೀಗ ಕೇಸರಿ ಪಡೆ ಕೆರಳಿ  ಕೆಂಡವಾಗಿದೆ. ಸಿದ್ದು  ವಿರುದ್ದ ಮಾತಿನ  ಬಾಣವನ್ನು ಬಿಟ್ಟಿದ್ದಾರೆ. ಸಿದ್ದು ಹೇಳಿಕೆಗೆ ಸಿಟಿ  ರವಿ ಕೂಡಾ  ತಿರುಗೇಟು  ನೀಡಿದ್ದು  ಸುಣ್ಣ ಮತ್ತು ಬೆಣ್ಣೆ ಒಂದೇ  ಎನ್ನ ಬೇಡಿ  ಆರ್ ಎಸ್  ಎಸ್ ಎಂಬುವುದು  ಒಂದು ದೇಶ ಭಕ್ತಿಯನ್ನು ಸಾರುವ ಸಂಘಟನೆ ಅದು ರಾಷ್ಟ್ರ  ಭಕ್ತಿ ಯ  ಸಂಕೇತ. ರಾಷ್ಟ್ರ ದ್ರೋಹ ಮತ್ತು ರಾಷ್ಟ್ರ ಭಕ್ತಿಯ  ನಡುವಿನ ವ್ಯತ್ಯಾಸವನ್ನು … Continue reading “ರಾಜಕೀಯ ತೆವಳಿಗೆ ಹೇಳಿಕೆ ಕೊಡಬೇಡಿ” : ಸಿ. ಟಿ.ರವಿ