ಕನ್ನಡಕ್ಕೆ ನಾಯಕಿ ನಟಿಯಾಗಿ ಕಣ್ಣೆ ಅದಿರಿಂದಿ ಮಂಗ್ಲಿ..!

Film News: ಆ ನಿರ್ದೆಶಕ ನಾಗಶೇಖರ್ ನಾಯಕನಟನಾಗಿ ನಟಿಸುತ್ತಿರುವ ಚಿತ್ರ  ಪಾದರಾಯ ಚಿತ್ರವನ್ನು ನಿರ್ದೇಶಕ ಚತ್ರವರ್ತಿ ಚಂದ್ರಚೂಡ ಕಥೆ ಬರೆದು ನಿರ್ದೇಶನ ಮಾಡುತ್ತಿರುವ ಚಿತ್ರಕ್ಕೆ ತೆಲುಗು ಖ್ಯಾತ ಗಾಯಕಿ , ರಾಬರ್ಟ ಸಿನಿಮಾದಲ್ಲಿ ಕಣ್ಣೇ ಅದಿರಿಂದಿ ಸಾಂಗ್ ಹಾಡುವ  ಮಾಡುವ ಭಾರತದಾದ್ಯಂತ  ಮನೆಮಾತಾಗಿರುವ  ಗಾಯಕಿ ಮಂಗ್ಲಿ ಪಾದರಾಯ ಚಿತ್ರದಲ್ಲಿ ನಾಯಕಿ ಯಾಗಿ ನಟಿಸುವ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿಯಾಗುತಿದ್ದಾರೆ. ಇನ್ನು ಈ ಸಿನಿಮಾವನ್ನು ಆರ್ ಚಂದ್ರು  ನಿರ್ಮಾಣ ಮಾಡಿತಿದ್ದು ಅಜನೀಶ  ಲೋಕನಾಥ್ ಸಂಗೀತಾ ಆಂಟೊನಿ ಸಂಕಲನ … Continue reading ಕನ್ನಡಕ್ಕೆ ನಾಯಕಿ ನಟಿಯಾಗಿ ಕಣ್ಣೆ ಅದಿರಿಂದಿ ಮಂಗ್ಲಿ..!