ಶ್ರೀರಾಮ ಮಾಂಸಾಹಾರಿಯಾಗಿದ್ದ ಎಂದವರಿಗೆ ತಿರುಗೇಟು ನೀಡಿದ ಆಚಾರ್ಯ ಸತ್ಯೇಂದ್ರ ದಾಸ್
National News: ಅಯೋಧ್ಯೆಯಲ್ಲಿ ಶ್ರೀರಾಮ ಮಾಂಸ ಸೇವಿಸುತ್ತಿದ್ದ, ಬೇಟೆಯಾಡುತ್ತಿದ್ದವ ನಮ್ಮ ರಾಮ ಎಂದು, ನ್ಯಾಷಲಿಸ್ಟ್ ಕಾಂಗ್ರೆಸ್ ಪಾರ್ಟಿ ನಾಯಕ, ಜೀತೇಂದ್ರ ಅವ್ಹಾದ್ ಹೇಳಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ, ರಾಮಜನ್ಮಭೂಮಿಯ ಅರ್ಚಕರಾದ ಆಚಾರ್ಯ ಸತ್ಯೇಂದ್ರ ದಾಸ್, ರಾಮ ಮಾಂಸಾಹಾರಿಯಾಗಿರಲಿಲ್ಲ. ಅವರು ವನವಾಸದಲ್ಲಿ ಹಣ್ಣು ಹಂಪಲು ತಿಂದಿದ್ದರು ಎಂದಿದ್ದಾರೆ. ರಾಮ ವನವಾಸದಲ್ಲಿ ಮಾಂಸಾಹಾರ ಸೇವಿಸಿದ್ದಾನೆಂದು ಯಾವ ಗ್ರಂಥದಲ್ಲಿಯೂ ಉಲ್ಲೇಖಿಸಲಿಲ್ಲ. ಆದರೆ ವನವಾಸದಲ್ಲಿ ರಾಮ, ಹಣ್ಣು ಹಂಪಲು ಸೇವಿಸುತ್ತಿದ್ದ ಎಂದಿದ್ದಾರೆ. ಹಾಗಾಗಿ ರಾಮ ಮಾಂಸಾಹಾರಿಯಲ್ಲ. ನಮ್ಮ ರಾಮನ ಹೆಸರು ಹಾಳು ಮಾಡಲು, … Continue reading ಶ್ರೀರಾಮ ಮಾಂಸಾಹಾರಿಯಾಗಿದ್ದ ಎಂದವರಿಗೆ ತಿರುಗೇಟು ನೀಡಿದ ಆಚಾರ್ಯ ಸತ್ಯೇಂದ್ರ ದಾಸ್
Copy and paste this URL into your WordPress site to embed
Copy and paste this code into your site to embed