ಸತ್ತಸುದ್ದಿ ಬಂದು 6 ತಿಂಗಳ ಬಳಿಕ ಪ್ರತ್ಯಕ್ಷವಾದ ವ್ಯಕ್ತಿ..!

ಬಿಹಾರ: ಯಾವುದಾದರೂ ವ್ಯಕ್ತಿ ಸತ್ತನೆಂದು ಸುದ್ದಿ ತಿಳಿದ ಬಳಿಕ, ಅವನು ಮತ್ತೆ ಮರಳಿ ಬಂದರೆ, ಹೇಗಿರಬೇಡ. ಹಿಗೊಂದು ಘಟನೆ ಬಿಹಾರದಲ್ಲಿ ನಡೆದಿದೆ. ಬಿಹಾರ್‌ ಪೊಲೀಸ್ ಠಾಣೆಗೆ ಈ ವ್ಯಕ್ತಿ ಪತ್ರ ಬರೆದಿದ್ದು, ಈತನನ್ನು ಸೋನುಕುಮಾರ್ ಶ್ರೀವಾತ್ಸವ್ ಎಂದು ಹೇಳಲಾಗಿದೆ. ಸೋನು ಪತ್ರ ಬರೆದಿದ್ದು, ನಾನು ಜೀವಂತವಾಗಿದ್ದೇನೆ. ಮತ್ತು ಪತ್ನಿಯೊಂದಿಗೆ ಗಾಜಿಯಾಬಾದ್‌ನಲ್ಲಿ ವಾಸವಾಗಿದ್ದೇನೆ ಎಂದು ಬರೆದಿದ್ದಾನೆ. ಕೆಲ ತಿಂಗಳ ಹಿಂದೆ ಸೋನು ಬಿಹಾರದಲ್ಲಿರುವ ತನ್ನ ಮನೆಯಿಂದ ಗಾಜಿಯಾಬಾದ್‌ಗೆ ತೆರಳಿದ್ದಾನೆ. ಹಾಗೆ ತೆರಳುವಾಗ ಕೆಲ ಸಾಮಾನುಗಳನ್ನು ಖರೀದಿಸಲು 50 ಸಾವಿರ … Continue reading ಸತ್ತಸುದ್ದಿ ಬಂದು 6 ತಿಂಗಳ ಬಳಿಕ ಪ್ರತ್ಯಕ್ಷವಾದ ವ್ಯಕ್ತಿ..!