ದಾನ-ಧರ್ಮ, ಪೂಜೆ ಪುನಸ್ಕಾರ ಮಾಡಿದ್ದರೂ ಜನಕರಾಜ ನರಕಕ್ಕೆ ಹೋದ.. ಯಾಕೆ ಗೊತ್ತಾ..?

ಹಿಂದಿನ ಕಾಲದಲ್ಲಿ ರಾಜರೆಲ್ಲ, ದೇವರನ್ನು ಪೂಜಿಸುತ್ತಿದ್ದರು. ದೇವರೊಂದಿಗೆ ಮಾತನಾಡುತ್ತಿದ್ದರು. ಋಷಿ ಮುನಿಗಳ ಮೂಲಕ ದೇವರ ದರ್ಶನ ಮಾಡುತ್ತಿದ್ದರು ಎಂದು ನಾವು ಪುರಾಣ ಕಥೆಗಳಲ್ಲಿ ಕೇಳಿದ್ದೇವೆ. ಜನಕ ರಾಜನೂ ಕೂಡ, ಹಲವು ಪುಣ್ಯ ಕಾರ್ಯಗಳನ್ನು ಮಾಡಿದ್ದ. ದಾನ ಧರ್ಮಗಳನ್ನು ಮಾಡಿದ್ದ. ಆದ್ರೆ ಅವನು ಕೊನೆಗೆ ನರಕಕ್ಕೆ ಹೋಗಬೇಕಾಯಿತು. ಹಾಗಾದ್ರೆ ಜನಕ ರಾಜ ನರಕಕ್ಕೆ ಹೋಗಲು ಕಾರಣವೇನು ಅಂತಾ ತಿಳಿಯೋಣ ಬನ್ನಿ.. ಮಿಥಿಲೆಯ ಮೊದಲ ರಾಜ ನಿಮಿಯಾಗಿದ್ದ. ನಿಮಿಯ ಮಗನೇ ಜನಕ ರಾಜ. ನಿಮಿ ತೀರಿಹೋದ ಬಳಿಕ, ಅವರ ದೇಹದಿಂದ … Continue reading ದಾನ-ಧರ್ಮ, ಪೂಜೆ ಪುನಸ್ಕಾರ ಮಾಡಿದ್ದರೂ ಜನಕರಾಜ ನರಕಕ್ಕೆ ಹೋದ.. ಯಾಕೆ ಗೊತ್ತಾ..?