ಸಾರಿಗೆ ಬಸ್ ಖಾಲಿ ಇದ್ದರು ವಿದ್ಯಾರ್ಥಿಗಳಿಗೆ ಇಲ್ಲ ಸೀಟ್…!

Mysore News: ಹೊಸಹಳ್ಳಿ ಗೇಟ್ ಬಳಿ ಸರ್ಕಾರಿ ಬಸ್ ಗಳು ಖಾಲಿ ಇದ್ದರೂ ವಿದ್ಯಾರ್ಥಿಗಳು ಬಸ್ ಸ್ಟಾಪ್ ನಲ್ಲಿ ಬಸ್ ಗಾಗಿ ಕಾಯುತಿದ್ದರು ನಿಲ್ಲಿಸದೆ ಬಸ್ ಚಾಲಕರ ಬೇಜವಾಬ್ದಾರಿ ವರ್ತನೆಯನ್ನು ಕಂಡು ವಿದ್ಯಾರ್ಥಿಯರು ಮತ್ತುಕೂಲಿ ಕಾರ್ಮಿಕರು ಹೈರಾಣಗಿದಾರೆ. ಶಕ್ತಿ ಯೋಜನೆ ಮಹಿಳೆಯರಿಗೆ ಉಚಿತ ಪ್ರಯಾಣ ಇದ್ದರು ಕೂಡ ಮಹಿಳೆಯರಿಗೆ ಬಸ್ ನಿಲ್ಲಿಸದೆ ಚಾಲಕರು ದುರ್ವರ್ತನೆ ಮೆರೆಯುತ್ತಿದ್ದಾರೆ. ನಿರ್ಲಕ್ಷತೆ, ಉದಾಸೀನತೆಯಿಂದಾಗಿ ಶಾಲೆ ವಿದ್ಯಾರ್ಥಿಗಳು, ಮಹಿಳೆಯರು, ಕೂಲಿ ಕಾರ್ಮಿಕರು ತುಂಬಾ ತೊಂದರೆಯಾಗುತ್ತಿದೆ. ವಿಧಿ ಇಲ್ಲದೆ ಖಾಸಗಿ ಆಟೋಗಳಿಗೆ ಸಂಚರಿಸುವ ಪರಿಸ್ಥಿತಿ … Continue reading ಸಾರಿಗೆ ಬಸ್ ಖಾಲಿ ಇದ್ದರು ವಿದ್ಯಾರ್ಥಿಗಳಿಗೆ ಇಲ್ಲ ಸೀಟ್…!