Tirupathi temple: 1.25 ಕೋಟಿ ಮೌಲ್ಯದ ಚಿನ್ನವನ್ನು ದೇಣಿಗೆ ನೀಡಿದ ಇನ್ಫೋಸಿಸ್ ನಾರಾಯಣ ಮೂರ್ತಿ ದಂಪತಿ
ತಿರುಪತಿ: ಇನ್ಪೋಸಿಸ್ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ದಂಪತಿಗಳು 1.25 ಕೋಟಿ ಮೌಲ್ಯದ ಚಿನ್ನವನ್ನು ಸೋಮವಾರ ತಿರುಪತಿ ತಿಮ್ಮಪ್ಪನಿಗೆ ದೇಣಿಗೆ ನೀಡಿದರು. ಇನ್ನುಈ ದೇಣಿಗೆಯನ್ನು ರಂಗ ನಾಯಕ ಮಂಡಲ ಟಿಟಿಡಿ ಕಾರ್ಯ ನಿರ್ವಾಹಕ ಅಧಿಕಾರಿಯಾಗಿರುವ ಎ ವಿ ಧರ್ಮರೆಡ್ಡಿಯವರಿಗೆ ಚಿನ್ನದಿಂದ ಮಾಡಿದ ಶಂಖ ಮತ್ತು ಕೂರ್ಮ ಪೀಠವನ್ನು ದೇಣಿಗೆ ರೂಪದಲ್ಲಿ ನೀಡಿದರು ಈ ಹಿಂದೆ ಸುಧಾ ಮೂರ್ತಿಯವರು ಟಿಟಿಡಿ ಆಡಳಿತ ಮಂಡಳಿಯ ಸದಸ್ಯರು ಆಗಿದ್ದರು ಬಾಲಾಜಿ ಸನ್ನಿದಾನಕ್ಕೆ ಈ ದಂಪತಿಗಳು ನೀಡಿರುವ ಶಂಖ ಮತ್ತು ಆಮೆಯನ್ನು … Continue reading Tirupathi temple: 1.25 ಕೋಟಿ ಮೌಲ್ಯದ ಚಿನ್ನವನ್ನು ದೇಣಿಗೆ ನೀಡಿದ ಇನ್ಫೋಸಿಸ್ ನಾರಾಯಣ ಮೂರ್ತಿ ದಂಪತಿ
Copy and paste this URL into your WordPress site to embed
Copy and paste this code into your site to embed